ನನ್ನ ಹೆಸರು ವಿದ್ಯಾರಾಜ‍್.ನಾನು ೧೯೯೬ ಜೂನ್ ೧೪ ಬೆಂಗಳೂರಿನಲ್ಲಿ ಜನಿಸಿದೆನು.ನಾನು ಈಗ ಮಂಗಳೂರಿನ ಕುಲಶೇಖರದಲ್ಲಿ ವಾಸಿಸುತ್ತಿದ್ದೇನೆ.ನನ್ನ ತಂದೆಯ ಹೆಸರು ಗೋವಿಂದರಾಜು,ತಾಯಿಯ ಹೆಸರು ಸವಿತ,ತಂಗಿಯ ಹೆಸರು ಶರಣ್ಯ ರಾಜ್.ನನಗೆ ತಂಗಿಯ ಜೊತೆ ಆಟವಾಡಲು ತುಂಬಾ ಇಷ್ಟ.ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ.ನಾನು ಶಾಂತ ಸ್ವಭಾವದವಳು.ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್.ಸಿ ವಿಭಾಗದಲ್ಲಿ ಓದುತ್ತಿದ್ದೇನೆ.ನಾನು ೧ರಿಂದ ೩ನೇ ತರಗತಿವರೆಗೆ ಮಂಗಳೂರಿನ ಸಂತ ಜೋಸೆಫ್ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದೆನು.ನಂತರ ನಾನು ೪ರಿಂದ ೧೦ನೇ ಯವರಿಗೆ ಬೆಂಗಳೂರಿನ ಮಾರುತಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ವನ್ನು ಪಡೆದೆನು.ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದೆನು.ನನ್ನ ತಂದೆ ನಂದಿನಿ ಹಾಲು ಡೈರಿಯಲ್ಲಿ ೨೫ ವರ್ಷ ಗಳಿಂದ ಕೆಲಸ ಮಾಡುತ್ತಿದ್ದಾರೆ.ನನ್ನ ತಾಯಿ ಗೃಹಿಣಿ.ನನ್ನ ತಂಗಿ ೨ನೇ ತರಗತಿಯ ನವಚೇತನ ಶಾಲೆಯಲ್ಲಿ ಕಲಿಯುತ್ತಿದ್ದಾಳೆ.ನನಗೆ ಕಥೆ,ಕಾದಂಬರಿ ,ಪತ್ರಿಕೆ ಓದುವ ಹವ್ಯಾಸವಿದೆ.ನನ್ನ ಇಷ್ಟ ಪ್ರಾಣಿ ಗಿಳಿ.ನನ್ನ ಕಾಲೇಜಿನಲ್ಲಿ ಕನ್ನಡ ಸಂಘದ ಸದಸ್ಯಳಾಗಿದ್ದೇನೆ.ನನಗೆ ಹಾಡು ಕೇಳುವುದೆಂದರೆ ಇಷ್ಟ.ನಾನು ಸ್ನಾ‍ತ್ತಕೋತ್ತರ ಪದವಿಯನ್ನು ಪಡೆದು,ಒಳ್ಳೆಯ ಕೆಲಸವನ್ನು ಪಡೆಯಬೇಕೆಂಬ ಗುರಿಯನ್ನು ಹೊಂದ್ದಿದೇನೆ.