ನನ್ನ ಹೆಸರು ಅಪೂರ್ವ.ನಾನು ೨೨-೦೧-೧೯೯೭ರಂದು ದಕ್ಷಿಣ ಕನ‍್ನಡ ಜಿಲ್ಲೆಯ ಉಳ್ಳಾಲದಲ್ಲಿ ಜನಿಸಿದೆ.ನಾವು ಮಂಜೇಶ್ವರದ ಪೊಸೋಟಿನಲ್ಲಿ ವಾಸವಾಗಿರುವೆವು.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತಿಯ ಬಿಎಸ್ಸಿ ವ್ಯಾಸಾಂಗ ಮಾಡುತ್ತರುವೆ.ನನ್ನ ತಂದೆ ಶಾಂತರಾಮ ಅವರು ನವಕರ್ಣಾಟಕ ಪಬ್ಲಿಕೇಷನ್ಸ್ನಲ್ಲಿ ಕೆಲಸ ನಿರ್ವಹಿಸುತ್ತಿರುವರು.ನನ್ನ ತಾಯಿ ಹೇಮಲತ ಅವರು ಗೃಹಿಣಿ.ನನ್ನ ತಂಗಿ ಅನನ್ಯ ಮಂಜೇಶ್ವರದ ಎಸ್.ಎ.ಟಿ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿರುವೆ.ನಾನು ರೆಡ್ ಕ್ರಾಸ್ ಸಂಘದಲ್ಲಿ ಸದಸ್ಯಳಾಗಿರುವೆ.ನನ್ನ ಹವ್ಯಾಸಗಳು ಕಾದಂಬರಿ ಓದುವುದು,ಚಿತ್ರ ಬಿಡಿಸುವುದು,ಹಾಡು ಕೇಳುವುದು ಮುಂತಾದುವುಗಳು.ನನ್ನ ಮುಂದೆ ಸ್ನಾತಕೋತರ ಪದವಿಯನ್ನು ರಸಾಯಣಶಸ್ತ್ರದಲ್ಲಿ ಮಾಡಬೇಕಂದು ಇಚ್ಛಿಸುತೇನೆ.