ತುಂಬಾಡಿ ರಾಮಯ್ಯ
ಹೋರಾಟಗಾರನಾಗಿ, ದಲಿತ ಚಳುವಳಿಯ ನೇತೃತ್ವ ವಹಿಸಿ ಅರ್ಥಪೂರ್ವವಾದ
ನಾಯಕತ್ವವನ್ನು ನೀಡಿದ ತುಂಬಾಡಿ ರಾಮಯ್ಯ ಕಾರ್ಮಿಕ ಅದಿಕಾರಿಯಾಗಿ ಕೆಲಸ ನಿರ್ವಹಿಸುತಿದ್ದಾರೆ. ಮಣೆಗಾರ ಅವರ ಆತ್ಮಕತನದ ಕೃತಿ.