ಅಭಿಷೇಕ್ ವೀ ಪಾಟೀಲ್

ಕೆನರಾ ಕಾಲೇಜು ಮಂಗಳೂರು

ಹವ‍್ಯಾಸಿ ಕವಿ, ಸಾಹಿತಿ, ಬರಹಗಾರ ನಿರ್ದೇಶನ.. ಬಾಳಿಗೊಂದು ಕಗ್ಗ ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ । ಧರ್ಮಸಂಕಟಗಳಲಿ, ಜೀವಸಮರದಲಿ ।। ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ । ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।