ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦೧ ನೇ ಸಾಲು:
# ಕೇಶವ ಭಟ್ -ಗೊತ್ತಿಲ್ಲ
 
ಬರೆವಾಗ ನೋವಾಗುತ್ತಿದೆ. ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾಅಶ್ವಿನಿ ಈಗ ಮಾಡಿದ ಕೆಲಸ ಇನ್ನು ಕನಿಷ್ಠ ೨೦ ವರ್ಷದವರೆಗೆ ತುಂಗೆಯಲ್ಲಿ ಹೆಣ, ಬಣವೆಯಲ್ಲಿ ನೊಣ, ಕನ್ನಡಿಯಲ್ಲಿನ ಹಣದಂತೆ ....
<big>ಕ್ಷಮೆ ಇರಲಿ.</big>
[[ಸದಸ್ಯ:Mallikarjunasj|Mallikarjunasj]] ([[ಸದಸ್ಯರ ಚರ್ಚೆಪುಟ:Mallikarjunasj|ಚರ್ಚೆ]]) ೦೭:೧೯, ೬ ಮೇ ೨೦೨೦ (UTC)
೪೦೭ ನೇ ಸಾಲು:
:'''''{{Quote|"ಬರೆವಾಗ ನೋವಾಗುತ್ತಿದೆ. ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾ ಈಗ ಮಾಡಿದ ಕೆಲಸ ಇನ್ನು ಕನಿಷ್ಠ ೨೦ ವರ್ಷದವರೆಗೆ ತುಂಗೆಯಲ್ಲಿ ಹೆಣ, ಬಣವೆಯಲ್ಲಿ ನೊಣ, ಕನ್ನಡಿಯಲ್ಲಿನ ಹಣದಂತೆ"}}''''' -ಈ ವಾಕ್ಯ ಅರ್ಥವಾಗಲಿಲ್ಲ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೧೭, ೬ ಮೇ ೨೦೨೦ (UTC)
 
::ಸರ್, ಅದು ಗಾದೆ ಮಾತು. ಈ ಮೂವರೂ (ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾಅಶ್ವಿನಿ) ಬಹು ಸಮಯ ವ್ಯ್ವಯಿಸಿ ಪುಸ್ತಕಗಳನ್ನ ಸಿದ್ಧ ಮಾಡಿದ್ದಾರೆ. ತದ್ನಂತರ ಹೊಳೆದದ್ದು, ಲೇಖಕರ ಸಾವಿನ ೬೦ ವರ್ಷ ಕಾಲ ಪುಸ್ತಕವನ್ನು ವಿಕಿಯಲ್ಲಿ ಹಾಕುವಂತಿಲ್ಲ ಎಂದು. ಬಹಳ ಶ್ರಮಪಟ್ಟು ಕೆಲಸ ವ್ಯರ್ಥ ಆಯಿತು ಎಂಬ ಧಾಟಿಯಲ್ಲಿ, ಆ ಗಾದೆ ಮಾತು.-[[User:Mallikarjunasj|Mallikarjunasj]] ([[User talk:Mallikarjunasj|talk]]) ೧೦:೩೯, ೬ ಮೇ ೨೦೨೦ (UTC)
 
:::ಗಾದೆ ನನಗೂ ಗೊತ್ತು ಅದಕ್ಕೇ ಅದು ಇಲ್ಲಿ ಹೇಗೆ ಎಂದು ಅರ್ಥವಾಗಲಿಲ್ಲ ಎಂದದ್ದು. ಯಾಕೆಂದರೆ ನನಗೆ ತಿಳಿದಂತೆ, ನನಗೆ ಗೊತ್ತಿರುವ ಅರ್ಪಿತಾ, ವಿಕಿಸೋರ್ಸ್‍ನಲ್ಲಿ ಯಾವುದೇ ಪುಸ್ತಕ ಸೇರಿಸಿಲ್ಲ. ನೀವು ಯಾವ ಅರ್ಪಿತಾ ಬಗ್ಗೆ ಹೇಳುತ್ತಿದ್ದೀರಾ ಗೊತ್ತಿಲ್ಲ ಯಾಕೆಂದರೆ ನೀವು ಸದಸ್ಯ ಹೆಸರನ್ನು ನಮೂದಿಸಿಲ್ಲ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೫೩, ೬ ಮೇ ೨೦೨೦ (UTC)
 
ನಿಮ್ಮ ಕಣ್ಣು ಬಹಳ ತೀಕ್ಷ್ಣ ಸರ್,
ಅಶ್ವಿನಿ , ಅರ್ಪಿತ ಅಲ್ಲ, ..