ಬ ಲ ಸುರೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removed redirect to ಬ ಲ ಸುರೇಶ
ಟ್ಯಾಗ್: Removed redirect
No edit summary
೧೭ ನೇ ಸಾಲು:
|website =
}}
{{Unref}}
 
'''ಡಾ. ಬಂದಗದ್ದೆ ಲಕ್ಷ್ಮಿನಾರಾಯಣ ಸುರೇಶ''' ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೋಕು ದಿಗಟೇಕೊಪ್ಪ-ಬಂದಗದ್ದೆ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಭಟ್ಟ ಮತ್ತು ಶ್ರೀಮತಿ ಪದ್ಮಾವತಮ್ಮ ಇವರ ಮಗನಾಗಿ ದಿನಾಂಕ 02-12-1959ರಲ್ಲಿ ಜನಿಸಿದ ಶ್ರೀ ಬ.ಲ.ಸುರೇಶ, ಕನ್ನಡ ಸಾಹಿತ್ಯರಂಗ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ದುಡಿದವರು. ಬಾಲ್ಯದ ಆಟಪಾಠದೊಂದಿಗೆ ಅಪ್ಪ ಓದುತ್ತಿದ್ದ ತುರಂಗಭಾರತ, ಭಾಗವತ, ಅಮ್ಮ ಹೇಳುತ್ತಿದ್ದ ಕಥೆಗಳ ನಡುವೆ ವರ್ಣ ವೈವಿಧ್ಯದ ಯಕ್ಷಗಾನ ನೋಡುತ್ತಾ, ವೇಶಕಟ್ಟುತ್ತಾ, ಸಾಹಿತ್ಯ ಮತ್ತು ದೃಶ್ಯ ಮಾಧ್ಯಮಗಳಲ್ಲಿ ತಮ್ಮದೇ ಆದ ಕಲ್ಪನೆ ಕಟ್ಟಿಕೊಂಡವರು
 
"https://kn.wikipedia.org/wiki/ಬ_ಲ_ಸುರೇಶ" ಇಂದ ಪಡೆಯಲ್ಪಟ್ಟಿದೆ