ಜಯಪ್ರಕಾಶ್ ಹೆಗ್ಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಕ್ಷರದೋಷ
ಟ್ಯಾಗ್: 2017 source edit
No edit summary
೧ ನೇ ಸಾಲು:
'''ಕೊರ್ಗಿ ಜಯಪ್ರಕಾಶ್ ಹೆಗ್ಡೆ''' - ( ಜನನ - 1952ರ ಅಗಸ್ಟ್ 16 ) ಇವರು [[ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)|ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದಕ್ಷೇತ್ರ]]ದಿಂದ ೨೦೧೨ರ ಉಪಚುನಾವಣೆಯ ಮೂಲಕ ಆಯ್ಕೆಯಾದ ಸಂಸತ್ಸದಸ್ಯರು.
 
ಇವರು ಮೂಲತಃ ಊರು [[ಕುಂದಾಪುರ]] ತಾಲೂಕಿನ ಕೊರ್ಗಿ ಗ್ರಾಮದವರು. ಹೆಗ್ಡೆಯವರು ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಇವರು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಚಂದ್ರಶೇಖರ ಹೆಗ್ಡೆಯವರ ಪುತ್ರರು.
ಇವರು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಚಂದ್ರಶೇಖರ ಹೆಗ್ಡೆಯವರ ಪುತ್ರರು.
 
೧೯೯೭ ರಲ್ಲಿ ಅವರು ಮೀನುಗಾರಿಕೆಯ ಸಚಿವರಾಗಿ ಸೇವೆ ಸಲ್ಲಿಸಿದರು.
Line ೮ ⟶ ೭:
೨೦೦೪ ರ ಚುನಾವಣೆಯಲ್ಲಿ [[ಕಾರ್ಕಳ]] ಕ್ಷೇತ್ರದ ಶಾಸಕರಾಗಿ [[ಭಾರತೀಯ ಜನತಾ ಪಕ್ಷ|ಬಿಜೆಪಿಯಿಂದ]] ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ನಡೆಸಿದರು.
 
೨೦೦೯ ರಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]] ಪಕ್ಷದ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಜಯಶಾಲಿಯಾಗಿದ್ದ [[ಭಾರತೀಯ ಜನತಾ ಪಕ್ಷ]]ದ [[ಸದಾನಂದಗೌಡ]]ರು [[ಕರ್ನಾಟಕ]]ದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾರಣ ರಾಜಿನಾಮೆ ನೀಡಿದ್ದರಿಂದ ತೆರವಾದ ಕ್ಷೇತ್ರದಿಂದ ೨೦೧೨ ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದುಬಂದರು.
 
www.jayaprakashhegde.com ಇವರ ಅಧಿಕೃತ ಜಾಲತಾಣವಾಗಿದೆ.
"https://kn.wikipedia.org/wiki/ಜಯಪ್ರಕಾಶ್_ಹೆಗ್ಡೆ" ಇಂದ ಪಡೆಯಲ್ಪಟ್ಟಿದೆ