ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೭ ನೇ ಸಾಲು:
 
*ಕಾವೇರಿ ಕಣಿವೆಯ ನೀರಿನ ಇಳುವರಿಗೆ ಕರ್ನಾಟಕದ ಕೊಡುಗೆ ಶೇ53 ಆದರೆ ಹಂಚಿಕೆಯಾಗಿರುವ ಪಾಲು ಶೇ36 ಮಾತ್ರ. ಕಾವೇರಿ ಕಣಿವೆಗೆ ಕೇವಲ ಶೇ 30ರಷ್ಟು ಕೊಡುಗೆ ನೀಡಿರುವ ತಮಿಳುನಾಡು ಇಳುವರಿಯ ಶೇ57ರಷ್ಟು ನೀರನ್ನು ಗಿಟ್ಟಿಸಿದೆ. ಅಂದಿನ ಮಹಾರಾಜರ ಮೈಸೂರು ಬ್ರಿಟಿಷರ ಆಳ್ವಿಕೆಯ ಅಧೀನದಲ್ಲಿದ್ದ ಸಾಮಂತ ಸಂಸ್ಥಾನವಾಗಿತ್ತು. ಹೀಗಾಗಿ 1892 ಮತ್ತು 1924ರ ಒಪ್ಪಂದಗಳನ್ನು ಮೈಸೂರಿನ ಮೇಲೆ ಹೇರಲಾಗಿತ್ತು. ಈಗ ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಟ್ಟರೆ ಶೇ 10ರಷ್ಟು ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಜಲ ವಿವಾದ ತಜ್ಞರು ಅಭಿಪ್ರಾಯ ಪಡುತ್ತಾರೆ.<ref>[http://www.prajavani.net/news/article/2016/09/07/436228.html ತಜ್ಞರ ಅಭಿಪ್ರಾಯ;ಶೇ 10ರಷ್ಟು ಬೆಳೆಗೆ ಹಾನಿ]</ref>
==ಕರ್ನಾಟಕದಲ್ಲಿ ಹಾಲಿ ಪರಿಸ್ಥಿತಿ==
{| class="wikitable"
|-
|colspan=4 style="background:#eee;"|<center>ಜಿಲ್ಲಾವಾರು ನೀರಾವರಿ ಪ್ರದೇಶ</center>
|-
! ಜಿಲ್ಲೆ || ಒಟ್ಟು ಭುಮಿ || ಬಿತ್ತನೆ || ಸಿದ್ಧತೆ
|-
| ಮೈಸುರು || 1.14ಲಕ್ಷ || 65 ಸಾವಿರ || 49 ಸಾವಿರ
|-
| ಚಾಮರಾಜನಗರ || 55ಸಾವಿರ || 15 ಸಾವಿರ || 40 ಸಾವಿರ
|-
| ಹಾಸನ || 33 ಸಾವಿರ || 7 ಸಾವಿರ || 26 ಸಾವಿರ
|-
| ಮಂಡ್ಯ || 2.05ಲಕ್ಷ || 7900 ಸಾವಿರ || 1.20 ಲಕ್ಷ
|-
|colspan=4 style="background:#eee;"|<center>ನೀರು ಸಂಗ್ರಹ ಟಿ.ಎಂ.ಸಿ.ಅಡಿಗಳಲ್ಲಿ </center> |-
| ಜಲಾಶಯ || ಗಟಿಷ್ಠ ಸಾಮಥ್ರ್ಯ || ಈಗ ಇರುವುದು ||
|-
| ಕೆಆರ್’ಎಸ್ || 49.45 || 18.27 ||
|-
| ಹೇಮಾವತಿ || 37.10 || 17 ||
|-
| ಕಬಿನಿ || 19.5 || 14.82 ||
|-
| ಹಾರಂಗಿ || 8.5 || 6.7 ||
|-
! ಒಟ್ಟು || 114.55 || 58.79 ||
|-
|}
<ref>[http://www.prajavani.net/news/article/2016/09/07/436212.html ತಮಿಳುನಾಡಿಗೆ ನೀರು: ಸಂಕಷ್ಟದಲ್ಲಿ ಬೆಳೆ, ಬೆಳೆಗಾರ]</ref>
 
==ನೋಡಿ==
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ