ಕರ್ನಾಟಕ ಜಾನಪದ ವಿಶ್ವವಿದ್ಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು →ವಿಭಾಗಗಳು ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೩೦ ನೇ ಸಾಲು:
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ೨೦೧೨ರ ಜೂನ್ ೧೬ರಂದು ಗೊಟಗೋಡಿನಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು. <Ref>http://www.udayavani.com/news/154524L15-%E0%B2%A8-%E0%B2%A8%E0%B2%AA-%E0%B2%97%E0%B2%A6-%E0%B2%AF%E0%B2%A1-%E0%B2%AF-%E0%B2%B0%E0%B2%AA-%E0%B2%AA---%E0%B2%A8%E0%B2%AE-%E0%B2%AE-%E0%B2%A8-%E0%B2%AF%E0%B2%95%E0%B2%B0-%E0%B2%A6-%E0%B2%B8%E0%B2%A6-%E0%B2%A8-%E0%B2%A6-%E0%B2%97-%E0%B2%A1%E0%B2%B0----.html</Ref>
==ವಿಭಾಗಗಳು ==
===ಎಂ. ಫಿಲ್. ===
===ಪಿಎಚ್.ಡಿ===
===ಸ್ನಾತಕೋತ್ತರ ಶಿಕ್ಷಣ( ಎಂ.ಎ)===
ಅ. ಜನಪದ ಸಾಹಿತ್ಯ
ಆ. ಜಾನಪದ ವಿಜ್ಞಾನ
ಇ. ಜನಪದ ಸಂವಹನ
ಈ. ಜನಪದ ಕಲೆ
ಉ. ಜನಪದ ಪ್ರವಾಸೋದ್ಯಮ
===ಸ್ನಾತಕೋತ್ತರ ಶಿಕ್ಷಣ(ಎಂ.ಬಿ.ಎ)===
ಊ. ಗ್ರಾಮೀಣ ಹಾಗೂ ಬುಡಕಟ್ಟು ವ್ಯವಹಾರ ನಿರ್ವಹಣೆ
===ಅಲ್ಪಾವಧಿ ಶಿಕ್ಷಣ===
==ಕುಲಾಧಿಪತಿಗಳು==
ಮಾನ್ಯ ಘನತೆವೆತ್ತ ರಾಜ್ಯಪಾಲರು ಕರ್ನಾಟಕ ಸರ್ಕಾರ, ಬೆಂಗಳೂರು
2015 - ಶ್ರೀ ವಾಜುಭಾಯ್ ವಾಲಾ , ಮಾನ್ಯ ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಸರ್ಕಾರ
==ವಸ್ತುಸಂಗ್ರಹಾಲಯ==
ಕರ್ನಾಟಕ - ಜಾನಪದ ತಿಳಿವಳಿಕೆ ಮತ್ತು ಅವನು ಸಾಗಿಬಂದ ದಾರಿಯ ಹೊಳಹುಗಳನ್ನು ಅರಿಯಲು, ಸಾಧನ-ಸಲಕರಣೆಗಳು ಮತ್ತು ಉಪಕರಣಗಳ ವೈಜ್ಞಾನಿಕ ಅಧ್ಯಯನ ಒಂದು ಕಾಲಘಟ್ಟದಲ್ಲಿದ್ದ ಜನ ಸಮುದಾಯದ ಬದುಕಿನ ಭೌತಿಕ ಸಾಕ್ಷಿರೂಪಗಳನ್ನು ಒಪ್ಪ-ಓರಣಗೊಳಿಸುವ ದೇಸಿ ವಿಶಿಷ್ಟ ವಸ್ತು ಸಂಗ್ರಹಾಲಯ. ಶಿಗ್ಗಾವಿ, ರಾಣೆಬೆನ್ನೂರು ಮತ್ತು ಹಾವೇರಿ ತಾಲ್ಲೂಕುಗಳಲ್ಲಿ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.ವಿಶ್ವವಿದ್ಯಾಲಯದ ಸುಮಾರು 10 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಾಣ.
===ಸಂಗ್ರಹ===
ಉಪಕರಣಗಳಾದ ಕೂರಿಗೆ ಬಟ್ಟಲು, ನೇಗಿಲು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳು, ಪೂಜಾ ಸಾಮಗ್ರಿಗಳು, ವಸ್ತ್ರಾಭರಣಗಳು ಮತ್ತು ಕರಕುಶಲ ವಸ್ತುಗಳ ದೇಸೀ ಜ್ಞಾನ ಪರಂಪರೆಯ ಪ್ರತೀಕಗಳಾದ ಪರಿಕರಗಳನ್ನು ಸಮಗ್ರವಾಗಿ ಸಂಗ್ರಹಿಸಿ, `ಮಾದರಿ ದೇಸೀ ವಸ್ತುಸಂಗ್ರಹಾಲಯ ನಿರ್ಮಿಸಲಾಗುತ್ತಿದೆ.
|