ಎನ್.ಲಕ್ಷ್ಮೀನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
* [[ಅಬಚೂರಿನ ಪೋಸ್ಟಾಫೀಸು]] ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರ ಪ್ರಶಸ್ತಿ ದೊರೆತಿದೆ.
* [[ಬೆಟ್ಟದ ಹೂವು]] ಚಿತ್ರಕ್ಕೆ ರಾಷ್ಟ್ರಪತಿಗಳ ರಜತ ಪದಕ ದೊರೆತಿದೆ.
 
== ಇತರ ಆಸಕ್ತಿಗಳು ==
ದೇಶ-ವಿದೇಶಗಳಲ್ಲಿನ ಚಲನಚಿತ್ರ ಕ್ಷೇತ್ರದ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು.ಚಲನಚಿತ್ರ ಮಾಧ್ಯಮದಲ್ಲಿ ಕ್ಲಾಸಿಕ್ ಅಂಶಗಳನ್ನು ಗುರುತಿಸಿ,ಅದರ ಬೆಳವಣಿಗೆ ಮತ್ತು ಸಂವಹನಕ್ಕೆ ನಿರಂತರ ಶ್ರಮಿಸುತ್ತಿದ್ದರು."ಫಿಲಂ ಸೊಸೈಟಿ" ಆಂದೋಲನವನ್ನು ಕರ್ನಾಟಕದಲ್ಲಿ ಶುರು ಮಾಡಿದರು.[[ಕರ್ನಾಟಕ]]ದಲ್ಲಿ ಚಲನಚಿತ್ರೋತ್ಸವಗಳು ಪ್ರಾರಂಭವಾಗಲು ಕಾರಣಕರ್ತರಾದರು.'''ನಿರ್ದೇಶಕನ ವಿದೇಶಯಾತ್ರೆ''' ಅವರ ಪ್ರಮುಖ ಕೃತಿ.[[ಫೆಬ್ರುವರಿ ೧೬]], [[೧೯೯೧]]ರಲ್ಲಿ ಅಕಾಲಿಕವಾಗಿ ನಿಧನರಾದರು.
 
{{ಕನ್ನಡ ಚಿತ್ರ ನಿರ್ದೇಶಕರು}}