ಮತಿಘಟ್ಟ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
೧ ನೇ ಸಾಲು:
'''ಮತಿಘಟ್ಟ ಕೃಷ್ಣಮೂರ್ತಿ''' - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ [[ಜಾನಪದ ಗೀತೆಗಳನ್ನುಗೀತೆ]]ಗಳನ್ನು ಸಂಗ್ರಹಿಸಿದವರು. ಇವರು [[ಹಾಸನ]] ಜಿಲ್ಲೆಯ [[ಮತಿಘಟ್ಟ]] ಎಂಬ ಊರಿನವರುಊರಿನಲ್ಲಿ [[ಜುಲೈ ೧೨]],[[೧೯೧೨]]ರಂದು ಜನಿಸಿದರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. [[ಭಾಷಾಲೋಕ]] ಖ್ಯಾತಿಯ[[ ಪ್ರಕೃತಿ ಬನವಾಸಿ]] ಕೃಷ್ಣಮೂರ್ತಿ ಅವರ ಮೊಮ್ಮಗ.
 
== ಪತ್ರಿಕೋದ್ಯಮ ==
[[೧೯೪೦]]ರಲ್ಲಿ [[ಮಯೂರ]] ಮಾಸಪತ್ರಿಕೆಯನ್ನು ಪ್ರಾರಂಭಿಸಿ, ೧೦ ತಿಂಗಳ ಕಾಲ ನಡೆಸಿದರು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಜೈಲಿನಲ್ಲಿದ್ದರು.[[೧೯೪೧]]ರ ನಂತರ [[ತಾಯಿನಾಡು]],[[ಕೈಲಾಸ]],[[ಕನ್ನಡಪ್ರಭ]] ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ,[[೧೯೪೫]]ರಲ್ಲಿ ನಿವೃತ್ತಿ ಹೊಂದಿದರು.
==ಕೃತಿಗಳು==
* ನಾಡ ಪದಗಳು
 
*[[ಕಳಸಾಪುರದ ಹುಡುಗರು]] - ಚಲನಚಿತ್ರವಾಗಿದೆಚಲನಚಿತ್ರವಾಗಿರುವ ಕಾದಂಬರಿ.
* ಗೃಹಿಣಿ ಗೀತೆ
* ಸಾಂಪ್ರದಾಯಿಕ ಗೀತೆಗಳು
* ಶಕುನದ ಹಕ್ಕಿ,
* ಹೊನ್ನ ಹೊತ್ತಿಗೆ
* ಮರುಗಿ ಗಂಡನ ಪೂಜೆ - ನಾಟಕ
* ಹೊಂಬಾಳೆ - ನಾಟಕ
* ನಮ್ಮ ಹಳ್ಳಿಯ ಹಾಡು
* ಸರ್ವೋದಯ
* ಪಚ್ಚೆತೆನೆ - ಸಣ್ಣ ಕತೆಗಳ ಸಂಕಲನ
* ಝೇಂಕಾರ , ಉಯ್ಯಾಲೆ - ಜನಪದ ಗೀತೆಗಳ ಧ್ವನಿಸುರುಳಿಗಳು.
 
 
== ಸನ್ಮಾನಗಳು ==
ಜಾನಪದ ರತ್ನ ,ಜಾನಪದ ತಜ್ಞ ,ಜಾನಪದ ಭೀಷ್ಮ ಇತ್ಯಾದಿ ಬಿರುದುಗಳು ಸಂದಿವೆ.ಹಾಸನ [[ಕನ್ನಡ]] ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಜೀವಮಾನ ಸಾಧನೆಗಾಗಿ [[ಕರ್ನಾಟಕ]] ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ,ಗೌರವಿಸಿದೆ.
==ನಿಧನ==
ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು [[ಜುಲೈ. ೨೭.]],[[೨೦೦೬]]ರ ಗುರುವಾರದಂದು [[ಬೆಂಗಳೂರು|ಬೆಂಗಳೂರಿನಲ್ಲಿ]], ತಮ್ಮ ೯೪ರ ವಯಸ್ಸಿನಲ್ಲಿ, ನಿಧನರಾದರು.