ಮತಿಘಟ್ಟ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಪತ್ರಿಕಾ ಮಾಹಿತಿ |
|||
೧ ನೇ ಸಾಲು:
'''ಮತಿಘಟ್ಟ ಕೃಷ್ಣಮೂರ್ತಿ''' - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ [[ಜಾನಪದ
== ಪತ್ರಿಕೋದ್ಯಮ ==
[[೧೯೪೦]]ರಲ್ಲಿ [[ಮಯೂರ]] ಮಾಸಪತ್ರಿಕೆಯನ್ನು ಪ್ರಾರಂಭಿಸಿ, ೧೦ ತಿಂಗಳ ಕಾಲ ನಡೆಸಿದರು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಜೈಲಿನಲ್ಲಿದ್ದರು.[[೧೯೪೧]]ರ ನಂತರ [[ತಾಯಿನಾಡು]],[[ಕೈಲಾಸ]],[[ಕನ್ನಡಪ್ರಭ]] ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ,[[೧೯೪೫]]ರಲ್ಲಿ ನಿವೃತ್ತಿ ಹೊಂದಿದರು.
==ಕೃತಿಗಳು==
* ನಾಡ ಪದಗಳು
*[[ಕಳಸಾಪುರದ ಹುಡುಗರು]] -
* ಗೃಹಿಣಿ ಗೀತೆ
* ಸಾಂಪ್ರದಾಯಿಕ ಗೀತೆಗಳು
* ಶಕುನದ ಹಕ್ಕಿ,
* ಹೊನ್ನ ಹೊತ್ತಿಗೆ
* ಮರುಗಿ ಗಂಡನ ಪೂಜೆ - ನಾಟಕ
* ಹೊಂಬಾಳೆ - ನಾಟಕ
* ನಮ್ಮ ಹಳ್ಳಿಯ ಹಾಡು
* ಸರ್ವೋದಯ
* ಪಚ್ಚೆತೆನೆ - ಸಣ್ಣ ಕತೆಗಳ ಸಂಕಲನ
* ಝೇಂಕಾರ , ಉಯ್ಯಾಲೆ - ಜನಪದ ಗೀತೆಗಳ ಧ್ವನಿಸುರುಳಿಗಳು.
== ಸನ್ಮಾನಗಳು ==
ಜಾನಪದ ರತ್ನ ,ಜಾನಪದ ತಜ್ಞ ,ಜಾನಪದ ಭೀಷ್ಮ ಇತ್ಯಾದಿ ಬಿರುದುಗಳು ಸಂದಿವೆ.ಹಾಸನ [[ಕನ್ನಡ]] ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಜೀವಮಾನ ಸಾಧನೆಗಾಗಿ [[ಕರ್ನಾಟಕ]] ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ,ಗೌರವಿಸಿದೆ.
==ನಿಧನ==
ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು [[ಜುಲೈ
|