ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಷಡ್ ದರ್ಶನಗಳಲ್ಲಿ ಜೀವಾತ್ಮ: ಮುಂದುವರೆಸಿದೆ/.DNS problem in Internet
೨೯ ನೇ ಸಾಲು:
::'''ಅದ್ವೈತ '''
:ಅದ್ವೈತ ಸಿದ್ಧಾಂತದಲ್ಲಿ ಆತ್ಮಕ್ಕೆ ಕರ್ತೃತ್ವ -ಭೋಕ್ತೃತ್ವವಿಲ್ಲ. ಅದು ಕೂಟಸ್ಥ -ನಿತ್ಯ ; ಯಾವ ಬದಲಾವಣೆಗೂ ಒಳಗಾಗದು ಅದು ವಿಷಯಿ (ನೋಡುವ ಕ್ರಿಯೆಯುಳ್ಳದ್ದು) , ವಿಷಯವಲ್ಲ (ನೋಡಲ್ಪಡುವ ವಸ್ತುವಾಗಲಾರದು -ಕಾಣುವುದಿಲ್ಲ.) . ವಾಸ್ತವವಾಗಿ ಅದು ಬ್ರಹ್ಮ ಕ್ಕಿಂತ ಬೇರೆಯಲ್ಲ ; ಅವಿದ್ಯೆಯ (ಮಾಯೆ) ಕಾರಣದಿಂದ ಶರೀರ ಇತ್ಯಾದಿಗಳಲ್ಲಿ ತನ್ನತನದ (ತನ್ನನ್ನು ) ಆರೋಪ ಮಾಡಿಕೊಳ್ಳುತ್ತದೆ, ಆತ್ಮವು ಮುಕ್ತರೂಪದ ಚೈತನ್ಯವೇ ಆಗಿದ್ದರೂ ವಿಷಯ ಸಂಸರ್ಗದಿಂದ ಅಹಂ ಪಡೆದು , ಜೀವಾತ್ಮ ವೆನ್ನಿಸಿದೆ.
== ಭಕ್ತಿಪಂಥ ==
::'''ವಿಶಿಷ್ಟಾದ್ವೈತ'''
:ರಾಮಾನುಜರ ಪ್ರಕಾರ, ಆತ್ಮಗಳು ಅನೇಕ ; ಬೇರೆ ಬೇರೆ ರೀತಿಯವು. ದೇಹೇಂದ್ರಿಯಗಳಿಂದ ಬೇರೆ ; ಅಣುರೂಪಿ ; ಚೈತನ್ಯ ; ಸ್ವಯಂ ಪ್ರಕಾಶ ರೂಪಿ ; ಆನಂದ ರೂಪಿ ; ಅವನು ಪರಮಾತ್ಮನಿಗೆ ಅಧೀನ . ಅವನಲ್ಲಿರುವುದು ಶೇಷತ್ವ ವೆಂಬ ಗುಣ. ಜೀ -ಜಗತ್ತುಗಳು ಪರಮಾತ್ಮನಿಂದ ಬೇರೆ. ಅವನ ವಿಶೇಷಣಗಳು ಅಧೀನವಾದವು . ಜೀವನಿಗೂ - ಪರಮಾತ್ಮನಿಗೂ , ಶರೀರ -ಆತ್ಮ ಸಂಬಂಧ . ಜೀವಾತ್ಮರಲ್ಲಿ ಬದ್ಧರು , ಮುಕ್ತರು , ನಿತ್ಯರು ಎಂಬ ಬೇಧಗಳುಂಟು. ಆತ್ಮ ಅಚಲ- ಆದರೂ ಸಂಕೋಚ ವಿಕೋಚಗಳಿವೆ. ಜೀವಿಗಳಿಗೆ ಈಶ್ವರಾನುಗ್ರದಿಂದ ಮುಕ್ತಿದೊರೆಯುವುದು..
Line ೩೯ ⟶ ೪೦:
::'''ಚೈತನ್ಯರು'''
:ಚೈತನ್ಯರ ಅಚಿಂತ್ಯ ಬ್ಭೆಧಾಬೇಧ ಸಿದ್ಧಾಂತದ ಪ್ರಕಾರ ಜೀವಾತ್ಮ ಬ್ತಹ್ಮದ ಒಂದು ಜೀವಶಕ್ತಿ- ಚೈತನ್ಯ ಸ್ವರೂಪಿದ್ದರೀದ ಅವನು ಬ್ರಹ್ಮದ ಒಂದು ಅಂಶವಾಗುತ್ತಾನೆ. ಅವನು ಜ್ಞಾತೃವೂ , ಕರ್ತೃವೂ ಆಗಿದ್ದಾನೆ ಆದರೆ ಕರ್ತೃತ್ವವು ಬ್ರಹ್ಮನ ಅನುಗ್ರಹದಿಂದ ಬಂದುದು. ಜೀವನು ಪ್ರತ್ಯೇಕವಾದ ಅಸ್ತಿತ್ವವುಳ್ಳವನು ; ಪರಮಾತ್ಮನ ಸೇವೆ ಅವನ ನ್ಶೆಜ ಗುಣ. ಅವನು ಬ್ರಹ್ಮನಿಗೆ ಕೃಷ್ಣನಿಗೆ -ಯಾ-ಚೈತನ್ಯರಿಗೆ) ಪ್ರಿಯ ಸೇವಕ . ಜೀವಾತ್ಮರಲ್ಲಿ ಎರಡು ಬಗೆ ; ನಿತ್ಯ ಮುಕ್ತರು ಮತ್ತು ಬದ್ಧರು ಎಂದು . ಆದರೆ ಭಕ್ತಿ ಮಾರ್ಗ ಅನುಸರಿಸಿದರೆ . ಬದ್ಧರಿಗೂ ಬಿದುಗದೆ ಉಂಟು.
 
== ಶೈವ ಪಂಥಗಳು ==
ಮುಂದುವರೆಯುವುದು/ಮುಂದುವರೆಸಿದೆ.