ಯೋಗರಾಜ ಭಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
'''ಯೋಗರಾಜ ಭಟ್''' ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಅಲ್ಲಿ ಬಾಲ್ಯವನ್ನು ಕಳೆದು ಮುಂದೆ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಭಟ್ಟರು ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು. ನಿರ್ದೇಶಕ ಸುನಿಲ್ ಕುಮರ್ ದೇಸಾಯಿಯವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ದೊರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. "ಮಣಿ" ಅವರ ಮೊದಲ ನಿರ್ದೇಶನದ ಚಿತ್ತ್ರವಗಿದ್ದು, "ಮುಂಗಾರು ಮಳೆ'' ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.
ಇವರ ನ೦ತರದ ಚಲನ ಚಿತ್ರಗಳು, [[ಗಾಳಿಪಟ]], [[ಮನಸಾರೆ]], [[ಪಂಚರಂಗಿ]], [[ಪರಮಾತ್ಮ'_(ಚಲನಚಿತ್ರ)]], [[ಡ್ರಾಮಾ]], ಇತ್ಯಾದಿ.
 
{{Infobox person
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
| name =ಯೋಗರಾಜ ಭಟ್
| image = Yograj_Bhat.jpg
| imagesize =
| birth_date = ೮ ಅಕ್ಟೋಬರ್
| birth_place = [[ಮಂದಾರ್ತಿ]],[[ಕುಂದಾಪುರ ]] [[ಉಡುಪಿ]], [[ಕರ್ನಾಟಕ ]]
| occupation = [[ನಿರ್ದೇಶಕ ]], [[ನಿರ್ಮಾಪಕ ]], [[ಗೀತಾ ರಚನಕಾರ ]]
| spouse = ರೇಣುಕ
| nationalfilmawards =
| children = ಪುನರ್ವಸು, ಪಂಚಮಿ
| nationality = ಭಾರತೀಯ
}}
 
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
{{ಚುಟುಕು}}
"https://kn.wikipedia.org/wiki/ಯೋಗರಾಜ_ಭಟ್" ಇಂದ ಪಡೆಯಲ್ಪಟ್ಟಿದೆ