ಬ್ರಹ್ಮಗುಪ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
==ಜೀವನ ==
ಭಾರತದ ಒಬ್ಬ ಮಹಾನ್ [[ಗಣಿತಶಾಸ್ತ್ರಜ್ಞ ]]ಹಾಗು [[ಬೀಜಗಣಿತ]] ಪ್ರತಿಪಾದಕ[[. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ [[ಗಣಿತ ಚಕ್ರ ಚೂಡಾಮಣಿ]] ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. ಬ್ರಹ್ಮಗುಪ್ತರವರು [[ಉಚ್ಚ ಗಣಿತ ಸಂಖ್ಯಾತ್ಮಕ ವಿಶ್ಲೇಷಣೆ ಶಾಖೆ]]ಯ ಸಂಸ್ಥಾಪಕರು.
 
ಇವರು ಭಿನ್ನಲಿ ಎಂಬ ಸ್ಥಳದಲ್ಲಿ ಜನಿಸಿದರು ಎನ್ನಲಾಗುತ್ತದೆ. ಮಾಹಿತಿಗಳ ಪ್ರಕಾರ ಇವರು [[ಚಾಪವಂಶ]]ದ ರಾಜ ವ್ಯಘ್ರಮುಖನ ದರ್ಬಾರಿನಲ್ಲಿ ರಾಜ [[ಜ್ಯೋತಿಷಿ]]ಯಾಗಿದ್ದರು. ಇವರು ರಚಿಸಿದ ಬ್ರಹ್ಮ ಸ್ಪುಟ ಸಿದ್ಧಾಂತ ಮತ್ತು [[ಕರುಣ ಖಂಡ ಸಂಹಿತೆ]]ಗಳು ಪ್ರಖ್ಯಾತಿ ಗಳಿಸಿವೆ. <ref>http://www.storyofmathematics.com/indian_brahmagupta.html</ref>
ಗಳಿಸಿವೆ. <ref>http://www.storyofmathematics.com/indian_brahmagupta.html</ref>
 
==ಸಿದ್ಧಾಂತ==
"https://kn.wikipedia.org/wiki/ಬ್ರಹ್ಮಗುಪ್ತ" ಇಂದ ಪಡೆಯಲ್ಪಟ್ಟಿದೆ