ವಂದೇ ಮಾತರಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
No edit summary |
||
೧ ನೇ ಸಾಲು:
[[ಪಶ್ಚಿಮ ಬಂಗಾಳ]]ದ ಪ್ರಮುಖ ಲೇಖಕ ಮತ್ತು ಕವಿ [[ಬಂಕಿಮ ಚಂದ್ರ ಚಟ್ಟೋಪಾಧ್ಯಾಯ]]ರು ರಚಿಸಿದ '''ವಂದೇ ಮಾತರಂ''' ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರ ಗೀತೆಯಾಗುವ ಎಲ್ಲ ಅಂಶಗಳಿದ್ದರೂ, ರವೀಂದ್ರರ 'ಜನಗಣ ಮನ' ಕೃತಿಗೆ ಆ ಪಟ್ಟ ದೊರಕಿತು.
'''ವಂದೇ ಮಾತರಂ''' ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ.
ಇದನ್ನು [[ರಾಷ್ಟ್ರೀಯ ಗಾನ]] ಎಂದು ಕರೆಯಲಾಗುತ್ತದೆ{{fact}}.
ಬಂಕಿಮರ ಆನಂದ ಮಠ ಎಂಬ ಮಹಾ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆಗಳಿಸಿತು.
Line ೪೨ ⟶ ೪೪:
[[Category:ಭಾರತ]]
[[ವರ್ಗ:ಸಾಹಿತ್ಯ]]
[[de:Vande-mataram]]
[[en:Vande-mataram]]
|