ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೪೨ ನೇ ಸಾಲು:
೧೯೦೬ ರಲ್ಲಿ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಸ್ಥಾಪಿಸಿದ "ಶ್ರೀ ಶಿವಲಿಂಗೇಶ್ವರ ನಾಟಕ ಮಂಡಳಿ".
೧೯೧೧ ರಲ್ಲಿ ದೊಡ್ಡ ಜಟ್ಟೆಪ್ಪನವರ ನೇತ್ರತ್ವದಲ್ಲಿ "ಶ್ರೀ ಹಾಲಸಿದ್ದೇಶ್ವರ ಸಂಗೀತ ನಾಟಕ ಮಂಡಳಿ".
೧೯೧೨ರಲ್ಲಿ ಹೊಂಬಳ ಶಂಕರ ಗೌಡರ ಮುಂದಾಳತ್ವದಲ್ಲಿ "ಶ್ರೀ ಶಂಕರಲಿಂಗೇಶ್ವರ ಸಂಗೀತ ನಾಟಕ ಮಂಡಳಿ".
೧೯೧೨ರಲ್ಲಿ ರೊಟ್ಟಿ ಗೋವಿಂದಾಚಾರ್ಯ ನೇತ್ರತ್ವದ "ಶ್ರೀ ಲಕ್ಷ್ಮಿ ವೆಂಕಟೇಶ ಸಂಗೀತ ನಾಟಕ ಮಂಡಳಿ".
೧೯೧೪ ರಲ್ಲಿ ಶಿರಹಟ್ಟಿ ನಾಟಕ ಕಂಪನಿಯಲ್ಲಿ ಮುಖ್ಯ ನಟರಾಗಿದ್ದ ವಾಮನರಾಯರು ಇತರ ಕೆಲವು ನಟರೊಂದಿಗೆ ಹೊರಬಿದ್ದ ನಂತರ "ವಿಶ್ವ ಗುಣಾದರ್ಶಕ ನಾಟಕ ಮಂಡಳಿ" ಸ್ಥಾಪಿಸಿದರು.
೧೯೧೫ ರಲ್ಲಿ ರಾಮರಾವ್ ವೈದ್ಯರ ನೇತ್ರತ್ವದಲ್ಲಿ "ಕೊಪ್ಪಳ ನಾಟಕ ಮಂಡಳಿ". ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"
|