ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೩೭ ನೇ ಸಾಲು:
*೧೦೯೬೦ ರಲ್ಲಿ ಬಿ,ಚೆನ್ನಪ್ಪನವರ "ಚಿನ್ಮಯಿ ನಾಟಕ ಮಂಡಳಿ"....
೧೮೯೫ರಲ್ಲಿ ಗೋವಿಂದಪ್ಪನವರ ನೇತ್ರತ್ವದಲ್ಲಿ "ಬಾಲ ನಾಟಕ ಮಂಡಳಿ" ಸ್ಥಾಪಿತವಾಯಿತು.
೧೮೯೯ರಲ್ಲಿ ಶಿವ ಮೂರ್ತ ಸ್ವಾಮಿ ಕಣಬರಗಿಮಠರು "ಕೊಣ್ಣೂರಕರ ಕಾಡಸಿದ್ದೇಶ್ವರ ನಾಟಕ ಮಂಡಳಿ" ಸ್ಥಾಪಿಸಿ ಮೂವತ್ತು ವರ್ಷಗಳ ಕಾಲ ಅಖಂಡವಾಗಿ ರಂಗಭೂಮಿಯಲ್ಲಿ ಮೆರೆದರು.
೧೯೦೦ ರಲ್ಲಿ ಶಿರಹಟ್ಟಿ ವೆಂಕೂಬ ರಾಯರ "ಶ್ರೀ ಮಹಾಲಕ್ಷ್ಮಿ ಪ್ರಸಾದಿತ ಮಂಡಳಿ" "ಅಮ್ಚೆ ಶಿರಹಟ್ಟಿ ಕಂಪೆನಿ "ಎಂದೇ ಪ್ರಸಿದ್ದಿ ಪಡೆಯಿತು.
೧೯೦೬ರಲ್ಲಿ ನೇಕಾರ ಬಂದುಗಳಿಂದ ಕೂಡಿದ "ಆರ್ಯ ನಾಟಕ ಮಂಡಳಿ" ರಾಮದುರ್ಗ.
೧೯೦೬ ರಲ್ಲಿ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಸ್ಥಾಪಿಸಿದ "ಶ್ರೀ ಶಿವಲಿಂಗೇಶ್ವರ ನಾಟಕ ಮಂಡಳಿ". ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"
|