ರಾಮಕೃಷ್ಣ ಪರಮಹಂಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.6.4) (Robot: Adding eu:Ramakrishna |
No edit summary |
||
೫ ನೇ ಸಾಲು:
</table>
'''ಶ್ರೀ ರಾಮಕೃಷ್ಣ ಪರಮಹಂಸ''' ([[ಫೆಬ್ರವರಿ ೧೮]], [[೧೮೩೬]] - [[ಆಗಸ್ಟ್ ೧೬]], [[೧೮೮೬]]) [[ಭಾರತ|ಭಾರತದ]] ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು [[ಅದ್ವೈತ ವೇದಾಂತ]] ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು "ಗಧಾದರ". "ನಮನ"
ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. [[ವಿವೇಕಾನಂದ|ಸ್ವಾಮಿ ವಿವೇಕಾನಂದರು]] ಸ್ಥಾಪಿಸಿದ [[ರಾಮಕೃಷ್ಣ ಮಿಷನ್]] ಇವರ ಗೌರವಾರ್ಥವಾಗಿಯೇ ಇರುವುದು.
|