ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೯ ನೇ ಸಾಲು:
ಈ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದದ್ದು • ಕರ್ನಾಟಕದಲ್ಲಿ- ಬೆಂಗಳೂರು, ಕುಂದಾಪುರದ ಮರವಂತೆ, ಕೊಳಕೆಬೈಲು, ಚಿಕ್ಕಮಗಳೂರಿನ ತನ್ನೂಡಿ ಮುಂತಾದ ರಮ್ಯ ಪ್ರದೇಶಗಳಲ್ಲಿ. ಆ ಕಾಲದ ಪರಿಸರವನ್ನು ನಿರ್ಮಿಸಲು ಕಾರ್ನಾಡರು ಸ್ಥಳೀಯ ಪರಿಕರಗಳನ್ನೇ ಬಳಸಿದ್ದಾರೆ. ದಕ್ಷಿಣ ಕನ್ನಡದ ಪುರಾತನ ಮನೆಗಳ ಕಲಾತ್ಮಕ ಕೆತ್ತನೆಯ ಕಂಬಗಳು, ಹಜಾರಗಳು, ಹಸಿರುಕ್ಕುವ ಬಯಲು, ಒಲೆ, ಮಡಿಕೆ, ಕುಡಿಕೆ ಇತ್ಯಾದಿಗಳಲ್ಲಿ ಕನ್ನಡ ಸಂಸ್ಕೃತಿಯ ಮುದ್ರೆಯಿದೆ.
ಎರಡನೆಯ ಮಹಾ ಯುದ್ದದ ಕಾಲದಲ್ಲಿ ಎಲ್ಲೆಲ್ಲೂ ಕೊರತೆ ಹಣ,ಕಚ್ಹಾವಸ್ತುಗಳ ಅಭಾವ.ಯಾವುದೇ ಚಿತ್ರ ಹನ್ನೊಂದು ಸಾವಿರ ಅಡಿಗಲಿಗಿಂತಲೂ ಉದ್ದವಿರಬಾರದೆಂದು ಸರ್ಕಾರ ನಿಷೇಧ ಹೇರಿತ್ತು.
(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )
|