ಸುಗ್ರೀವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಸುಗ್ರೀವ''' [[ರಾಮಾಯಣ | ರಾಮಾಯಣದಲ್ಲಿ]] [[ಶ್ರೀರಾಮ | ರಾಮನಿಗೆ]] [[ರಾವಣ | ರಾವಣನನ್ನು]] ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ [[ವಾಲಿ | ವಾಲಿಯನ್ನು]] ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.
 
==ಪುರಾಣ==
೫ ನೇ ಸಾಲು:
 
==ವಿಜಯನಗರದ ಸುಗ್ರೀವನ ಗುಹೆ==
 
[[ವಿಜಯನಗರ | ವಿಜಯನಗರದ]] ಸುಗ್ರೀವನ ಗುಹೆ ಒ೦ದು ಪ್ರಾಕೃತಿಕ ಗುಹೆ, ಇಲ್ಲಿಯೇ [[ಶ್ರೀರಾಮ]] [[ಹನುಮ೦ತ | ಹನುಮ೦ತನನ್ನು]] ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.
 
Line ೧೧ ⟶ ೧೨:
[[Category:ಪುರಾಣ]]
[[Category:ಇತಿಹಾಸ]]
[[Category:ಧರ್ಮ]][[Category:ಸಾಹಿತ್ಯ]][[Category:ಭಾರತ]]
[[category:ರಾಮಾಯಣದ ಪಾತ್ರಗಳು]]
"https://kn.wikipedia.org/wiki/ಸುಗ್ರೀವ" ಇಂದ ಪಡೆಯಲ್ಪಟ್ಟಿದೆ