ಡಿ ಎನ್ ಕೃಷ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧ ನೇ ಸಾಲು:
ಡಿ ಎನ್ ಕೃಷ್ಣಯ್ಯನವರು (ಜನನ: ೧೯೦೪; ಮರಣ: ೧೯೭೩) [[ಕೊಡಗು|ಕೊಡಗಿನ]] ಒಬ್ಬ ಮುಖ್ಯ ಇತಿಹಾಸಕಾರರು. ತಮ್ಮ ವಿದ್ಯಾರ್ಥಿ ಕಾಲದಿಂದಲೂ [[ಇತಿಹಾಸ]]ದಲ್ಲಿ ಅಪಾರ ಆಸಕ್ತಿಯನ್ನಿಟ್ಟುಕೊಂಡಿದ್ದು, ಜೀವನ ಪರ್ಯಂತ ಅದನ್ನು ಪೋಷಿಸಿದರು. ಕೊಡಗಿನವರಾದ ಇವರು ಕೊಡಗನ್ನು ಕುರಿತು ಸಮಗ್ರವಾಗಿಯೂ ಸಂಶೋಧನಾತ್ಮಕವಾಗಿಯೂ ಅಧ್ಯಯನ ನಡೆಸಿ, ಒಂದು ವಿದ್ವತ್ಪೂರ್ಣ ಗ್ರಂಥ [[ಕೊಡಗಿನ ಇತಿಹಾಸ]]ವನ್ನು [[ಕನ್ನಡ]]ದಲ್ಲಿ ರಚಿಸಿದರು. ಕೊಡಗಿನ ಬಗ್ಗೆ ಅಭ್ಯಾಸ ಮಾಡುವವರಿಗೆ ಒಂದು ಅತ್ಯುತ್ತಮ ಜ್ಞಾನನಿಧಿಯನ್ನಾಗಿ ಈ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ.
==ಜನನ ಮತ್ತು ವಿದ್ಯಾಭ್ಯಾಸ==
ದಕ್ಷಿಣ ಕೊಡಗಿನಲ್ಲಿರುವ [[
==ಉದ್ಯೋಗ==
ಬಿ ಎ ಪದವಿಯನ್ನು ಪಡೆದ ಬಳಿಕ ೧೯೨೬ರಲ್ಲಿ ಮಡಿಕೇರಿಯ ಸರಕಾರೀ ಶಾಲೆಯಲ್ಲಿ ಉಪಾಧ್ಯಾಯರಾದರು. ಅವರು ಕೊಡಗಿನ ಬಹುತೇಕ ಸರಕಾರೀ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದು ಅತಿ ದಕ್ಷ ಹಾಗೂ ಶಿಸ್ತಿನ ಉಪಾಧ್ಯಾಯರೆಂದು ಖ್ಯಾತರಾಗಿ ೧೯೬೦ರಲ್ಲಿ ನಿವೃತ್ತರಾದರು.
|