ಬಿ.ಡಿ.ಜತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೦ ನೇ ಸಾಲು:
| successor=[[ ನೀಲಂ ಸಂಜೀವ ರೆಡ್ಡಿ]]
| birth_date=[[ಸೆಪ್ಟೆಂಬರ್ ೧೦]],[[೧೯೧೨]]
| birth_place=[[ಸಾವಳಗಿ ]],[[
| death_date={{Death date and age|2002|6|7|1912|8|10}}
| party=[[ಪಕ್ಷೇತರ)]]
೨೨ ನೇ ಸಾಲು:
'''ಬಸಪ್ಪ ದಾನಪ್ಪ ಜತ್ತಿ'''(ಬಿ.ಡಿ.ಜತ್ತಿ) ([[ಸೆಪ್ಟೆಂಬರ್ ೧೦]],[[೧೯೧೨]] - [[ಜೂನ್ ೦೭]], [[೨೦೦೨]]) - [[ಭಾರತ]]ದ ಹಿಂದಿನ [[ಉಪರಾಷ್ಟ್ರಪತಿ]]ಗಳಲ್ಲೊಬ್ಬರು, ಹಾಗು [[ಕರ್ನಾಟಕ]]ದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
ಉತ್ತರ ಕರ್ನಾಟಕದ [[ಬಾಗಲಕೋಟೆ ಜಿಲ್ಲೆ]] [[ಜಮಖಂಡಿ]] ತಾಲ್ಲೂಕಿನ ಸಾವಳಗಿ ಗ್ರಾಮಪಂಚಾಯತ್ ನಿಂದ ದೇಶದ ಹಂಗಾಮಿ [[ರಾಷ್ಟ್ರಪತಿ]] ಹುದ್ದೆಯವರೆಗೆ ತಲುಪಿದ ರಾಜಕಾರಣಿ ಬಿ.ಡಿ.ಜತ್ತಿ. ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು [[ರಾಜಕೀಯ]] "
ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು [[ಪ್ರಧಾನಿ ಮಂತ್ರಿ]] ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ [[ನವದೆಹಲಿ|ದೆಹಲಿಯಲ್ಲಿ]] ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ,
==ವೃತ್ತಿ ಜೀವನ==
==ಪ್ರಮುಖ ಹುದ್ದೆಗಳು==
ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:
*ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (೧೯೪೩)
*ಮುಂಬೈ ವಿಧಾನಸಭೆಯ ಶಾಸಕ (೧೯೪೯)
*ಮುಂಬೈ ರಾಜ್ಯದ ಉಪ ಮುಖ್ಯಮಂತ್ರಿ (೧೯೫೫)
|