ಹಟ್ಟಿಯಂಗಡಿ ನಾರಾಯಣ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨೪ ನೇ ಸಾಲು:
}}
'''ಹಟ್ಟಿಯಂಗಡಿ ಪರಮೇಶ್ವರಯ್ಯ ನಾರಾಯಣರಾಯರು''' <ref> [https://www.prajavani.net/article/ನಾರಾಯಣ-ರಾಯರ-‘ಆಂಗ್ಲಕವಿತಾವಳಿ’, ನಾರಾಯಣ-ರಾಯರ 'ಆಂಗ್ಲ ಕವಿತಾವಳಿ, ಪ್ರಜಾವಾಣಿ ಪತ್ರಿಕೆ, ಕೆ.ಎಸ್.
== ಬರವಣಿಗೆ ಆರಂಭ ==
ಇವರು ತಮ್ಮ 50ನೆಯ ವರ್ಷದಲ್ಲಿ [[ಕನ್ನಡ]]ದಲ್ಲಿ ಬರೆವಣಿಗೆ ಆರಂಭಿಸಿದರು.<ref>https://shodhganga.inflibnet.ac.in/bitstream/10603/1878/9/09_chapter4.pdf</ref> [[ಕನ್ನಡ ಸಾಹಿತ್ಯ ಪರಿಷತ್]] ಪತ್ರಿಕೆ ಆರಂಭಗೊಂಡದ್ದು ಇವರ ಬರೆವಣಿಗೆಗೆ ಸ್ಫೂರ್ತಿಯಾಯಿತು. ಇದೇ ಅವಧಿಯಲ್ಲಿ ಮಂಗಳೂರಿನ ಸ್ವದೇಶಾಭಿಮಾನಿ, [[ಧಾರವಾಡ]]ದ ವಾಗ್ಭೂಷಣ ಮೊದಲಾದ ಪತ್ರಿಕೆಗಳಲ್ಲಿ ಆಂಗ್ಲಕವಿತಾನುವಾದವನ್ನು ಪ್ರಕಟಿಸತೊಡಗಿದರು. ಇಂಥ ಅನುವಾದಗಳ ಸಂಕಲನವೇ ಇವರ ಆಂಗ್ಲಕವಿತಾವಳಿ(೧೯೧೯).
|