ವಾಣಿ (ಚಲನಚಿತ್ರ)

ಕನ್ನಡ ಚಲನಚಿತ್ರ
ವಾಣಿ (ಚಲನಚಿತ್ರ)
ವಾಣಿ
ನಿರ್ದೇಶನಕೆ.ಹಿರಣ್ಣಯ್ಯ, ಗೋಪಾಲ್
ನಿರ್ಮಾಪಕ[[ಚೌಡಯ್ಯನವರು ಸೇರಿದಂತೆ ಒಟ್ಟು ಐದು ಮಂದಿ ನಿರ್ಮಾಪಕರು. ಆ ಪೈಕಿ ಶಿವಬಸವಯ್ಯ, ಮಾಸ್ಟರ್ ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯ, ಜಿ. ಆರ್. ರಾಮಯ್ಯ ಹಾಗೂ ಛಾಯಾಗ್ರಾಹಕ ಗೋಪಾಲ್ ಉಳಿದವರು.]]
ಪಾತ್ರವರ್ಗಕೆ.ವಿ.ಅಚ್ಚುತರಾವ್ ಪಂಡರೀಬಾಯಿ ಟಿ.ಚೌಡಯ್ಯ, ಬಳ್ಳಾರಿ ಲಲಿತ, ಬಳ್ಳಾರಿ ರತ್ನಮಾಲ, ಮುಸುರಿ ಕೃಷ್ಣಮೂರ್ತಿ, ಕೆ.ಹಿರಣ್ಣಯ್ಯ
ಸಂಗೀತಟಿ.ಚೌಡಯ್ಯ
ಛಾಯಾಗ್ರಹಣವಿ.ಕೃಷ್ಣನ್
ಬಿಡುಗಡೆಯಾಗಿದ್ದು೧೯೪೪
ಚಿತ್ರ ನಿರ್ಮಾಣ ಸಂಸ್ಥೆಹೆಚ್.ಆರ್.ಜೆ.ಸಿ. ಮತ್ತು ಶ್ರೀ ಪಿಕ್ಚರ್ಸ್
ಇತರೆ ಮಾಹಿತಿಮುಸುರಿ ಕೃಷ್ಣಮೂರ್ತಿ ಮತ್ತು ಪಂಡರೀಬಾಯಿ ಅಭಿನಯದ ಮೊದಲ ಕನ್ನಡ ಚಲನಚಿತ್ರ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.