ಲಲಿತಾಂಬ ವೃಷಭೇಂದ್ರಸ್ವಾಮಿ

ಲಲಿತಾಂಬ ವೃಷಭೇಂದ್ರಸ್ವಾಮಿ - ಕನ್ನಡದ ಮಹತ್ವದ ಲೇಖಕಿ. ಇವರು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ಪ್ರೊ. ಲಲಿತಾಂಬ ವೃಷಭೇಂದ್ರಸ್ವಾಮಿ ಇವರ ಕೃತಿಗಳು ಬದಲಾಯಿಸಿ

  • ಸಜ್ಜಲಗುಡ್ಡದ ಶರಣಮ್ಮನವರು
  • ಪತ್ತೆ ಚೆನ್ನವೀರಪ್ಪಯ್ಯನವರು
  • ಮನದ ಮಲ್ಲಿಗೆ
  • ವಚನಾಂಜಲಿ
  • ಮುನಿದೆ ಏಕಮ್ಮ ನೆಲದಾಯಿ
  • ಶಿವಶರಣೆಯರು
  • ಮಕ್ಕಳ ಶಿಕ್ಷಣ , ಚಿಂತನೆಗಳು
  • ಪುಟ್ಟನಿಗೆ ಹಿತೈಷಿಯ ಪತ್ರಗಳು
  • ರಚನಾತ್ಮಕ ಚಿಂತನೆಗಳು
  • ಬೇರೊಂದು ಮರವೆರಡು

ಲಲಿತಾಂಬಾ ವೃಷಭೇಂದ್ರಸ್ವಾಮಿಯವರು ೧೩ ಅಗಸ್ಟ ೨೦೦೭ರಂದು ನಿಧನರಾದರು