ರಾಜೇಂದ್ರ ಅಗ್ನಿಹೋತ್ರಿ

ರಾಜೇಂದ್ರ ಅಗ್ನಿಹೋತ್ರಿ (೧೯೩೮-೨೦೦೮) ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದರು. ಅವರು ಉತ್ತರ ಪ್ರದೇಶದ ಝಾನ್ಸಿಯನ್ನು ಪ್ರತಿನಿಧಿಸುವ ಒಂಬತ್ತನೇ, ಹತ್ತನೇ, ಹನ್ನೊಂದನೇ ಮತ್ತು ಹನ್ನೆರಡನೇ ಲೋಕಸಭೆಯ ಸದಸ್ಯರಾಗಿದ್ದರು. ೧೯೬೩ ರಿಂದ ೧೯೯೮ ರವರೆಗೆ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು. ಇವರು ೧೯೮೦ ರಿಂದ ೧೯೮೫ ರವರೆಗೆ ಝಾನ್ಸಿ ನಗರದಿಂದ ಉತ್ತರ ಪ್ರದೇಶ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯ ಸಚೇತಕರಾಗಿದ್ದರು. ಇವರು ೫ ಜೂನ್ ೨೦೦೮ ರಂದು ನಿಧನರಾದರು. [೧] [೨]

ರಾಜೇಂದ್ರ ಅಗ್ನಿಹೋತ್ರಿ
ಅಧಿಕಾರದ ಅವಧಿ
೧೯೮೯ – ೧೯೯೯
ಪೂರ್ವಾಧಿಕಾರಿ ಸಜ್ಜನ ಸಿಂಗ್ ಬುಂದೆಲ
ಉತ್ತರಾಧಿಕಾರಿ ಸಜ್ಜನ ಸಿಂಗ್ ಬುಂದೆಲ

ಜನನ (೧೯೩೮-೦೧-೦೧)೧ ಜನವರಿ ೧೯೩೮
ಝಾನ್ಸಿ, ಯುನೈಟೆಡ್ ಪ್ರಾಂತ್ಯಗಳು, ಬ್ರಿಟಿಶ ರಾಜ್ಯ
ಮರಣ 5 June 2008(2008-06-05) (aged 70)
ಝಾನ್ಸಿ, ಉತ್ತರ ಪ್ರದೇಶ, ಭಾರತ
ಪ್ರತಿನಿಧಿತ ಕ್ಷೇತ್ರ ಝಾನ್ಸಿ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ಸರೋಜ

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Biographical Sketch of Member of 12th Lok Sabha". Archived from the original on 15 October 2013. Retrieved 14 June 2014.
  2. "Statistical Report on General Election, 1980 to the Legislative Assembly of Uttar Pradesh" (PDF). Election Commission of India. Archived (PDF) from the original on 6 October 2010. Retrieved 14 January 2024.