ಮಿತ್ರಾ ವೆಂಕಟ್ರಾಜ್

ಮಿತ್ರಾ ವೆಂಕಟ್ರಾಜ ಇವರು ಕುಂದಾಪುರದಲ್ಲಿ ಜನಿಸಿದರು. ಬಿ.ಎಸ್.ಸಿ. ಪದವೀಧರೆಯಾಗಿದ್ದಾರೆ. ಇವರ ಒಂದು ಒಸಗೆ ಒಯ್ಯುವದರಲ್ಲಿತ್ತು ಕಥೆಗೆ ದೆಹಲಿಕಥಾ ಪ್ರಶಸ್ತಿ ದೊರಕಿದೆ. ಹಕ್ಕಿ ಮತ್ತು ಅವಳು ಕಥಾಸಂಕಲನಕ್ಕೆ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಹಾಗು ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿವೆ.

ಕಥಾಸಂಕಲನಗಳು

  • ರುಕುಮಾಯಿ.
  • ಹಕ್ಕಿ ಮತ್ತು ಅವಳು.
  • ಮಾಯಾಕದ ಸತ್ಯ.

ಕಾದಂಬರಿಗಳು

  • ಪಾಚಿ ಕಟ್ಟಿದ ಪಾಗಾರ