ಮಂಡಿಹಳ್ಳಿ ಶ್ರೀಧರಮೂರ್ತಿ

ಮಂಡಿಹಳ್ಳಿ ಶ್ರೀಧರಮೂರ್ತಿಯವರು ಜೂನ ೧೯೨೧ರಲ್ಲಿ ಜನಿಸಿದರು. ಇವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸುಮಾರು ೨೩ ವರ್ಷ ಸೇವೆ ಸಲ್ಲಿಸಿದರು. ಕೆಲಕಾಲ ‘ಸರ್ವೋದಯ’ ಪತ್ರಿಕೆಯ ಸಂಪಾದಕರಾಗಿದ್ದರು.


ಇವರ ಕೆಲವು ಕೃತಿಗಳು:

  • ಗಣಪತಿ
  • ಹನುಮಂತ
  • ಹೊಯ್ಸಳೇಶ್ವರ ವಿಷ್ಣುವರ್ಧನ
  • ನೆರೆಹೊರೆಯವರು
  • ಅರುವತ್ನಾಲ್ಕು ಕಲೆಗಳು
  • ವಾತ್ಸಾಯನ ಕಾಮಸೂತ್ರ
  • ಕೊಕ್ಕೋಕನ ರತಿರಹಸ್ಯ
  • ಗಾಣಗಾಪುರ
  • ಚಿತ್ರದುರ್ಗ