ಧರ್ಮಪಾಲ ಸೈನಿ
Born೧೯೩೦
ಧಾರ್ ಜಿಲ್ಲೆ, ಮಧ್ಯ ಪ್ರದೇಶ, ಭಾರತ
Nationalityಭಾರತೀಯ
Occupation(s)ಕೃಷಿಕ, ಶಿಕ್ಷಣತಜ್ಞ
Awardsಪದ್ಮಶ್ರೀ, ೧೯೯೨[೧]

೨೦೨೧೧೯೯೫ ರಲ್ಲಿ ಬಸ್ತಾರ್‌ನಲ್ಲಿ ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಭಾರತೀಯ ಶಿಕ್ಷಣತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಧರ್ಮಪಾಲ ಸೈನಿ . [೧] [೨] ೨೦೨೧ ರಲ್ಲಿ, ೨೦೨೧ ರ ಸುಕ್ಮಾ-ಬಿಜಾಪುರ ದಾಳಿಯ ನಂತರ ನಕ್ಸಲಿಸ್ಟ್‌ಗಳಿಂದ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್‌ರನ್ನು ಬಿಡುಗಡೆ ಮಾಡುವಲ್ಲಿ ಸೈನಿ ಪ್ರಮುಖ ಪಾತ್ರ ವಹಿಸಿದ್ದರು. [೩] ಸೈನಿ ಮಾತಾ ರುಕ್ಮಣಿ ದೇವಿ ಆಶ್ರಮದ ವಸತಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರ ಶಾಲೆಯ ಬುಡಕಟ್ಟು ವಿದ್ಯಾರ್ಥಿನಿಯರು ಹಲವಾರು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಗೆದ್ದಿದ್ದಾರೆ. [೪] [೫]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "Padma Awards | Interactive Dashboard". www.dashboard-padmaawards.gov.in. Archived from the original on 2021-05-06. Retrieved 2022-06-30.
  2. "BADSHAH OF BASTAR".
  3. Singh, Vijaita (April 8, 2021). "Maoists release CRPF commando".
  4. "Tauji of Bastar empowers tribal girls and how! - Times of India". The Times of India.
  5. "Meet 87-Year-Old 'Tauji', the Force Behind Tribal Girls' Education in Naxal-Infested Bastar". July 11, 2016.