ತಾಯಿಗಿಂತ ದೇವರಿಲ್ಲ

ಕನ್ನಡ ಚಲನಚಿತ್ರ

ಈ ಚಿತ್ರವನ್ನು ಮಧು-ರತ್ನಾಕರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಲಕ್ಷ್ಮಿ ವಜ್ರಮುನಿ .ಈ ಚಿತ್ರದಲ್ಲಿ ಬರುವ ಪಾತ್ರಗಳು ಶ್ರೀನಾಥ್ ,ಜಯಂತಿ, ಮಂಜುಳ, ವಜ್ರಮುನಿ, ಜಯ ಶ್ರೀ, ಲೋಕನಾ ಥ್, ಸೀತಾರಾಮ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದ ಛಾಯಾಗ್ರಹಕರು ಎಸ್.ಎಸ್.ಲಾಲ್.

ತಾಯಿಗಿಂತ ದೇವರಿಲ್ಲ
ತಾಯಿಗಿಂತ ದೇವರಿಲ್ಲ
ನಿರ್ದೇಶನಮಧು-ರತ್ನಾಕರ್
ನಿರ್ಮಾಪಕಲಕ್ಷ್ಮಿ ವಜ್ರಮುನಿ
ಪಾತ್ರವರ್ಗಶ್ರೀನಾಥ್ ಜಯಂತಿ ಮಂಜುಳ ವಜ್ರಮುನಿ, ಜಯ ಶ್ರೀ, ಲೋಕನಾ ಥ್, ಸೀತಾರಾಮ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ಎಸ್.ಲಾಲ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಕೃಪಾಸಾಗರಿ ಫಿಲಂಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ