ಟೆಂಪ್ಲೇಟು:ಪ್ರಚಲಿತ
- ಮಾರ್ಚ್ ೨೨ ದೆಹಲಿ ಮುಖ್ಯಮಂತ್ರಿ ಅರವಿಂದ್_ಕೇಜ್ರಿವಾಲ್ ಬಂಧನ.[೧]
- ಮಾರ್ಚ್ ೧೭ ಭಾರತದ ಸಂಸತ್ತಿಗೆ ೧೯ನೇ ಚುನಾವಣೆ ಘೋಷಣೆ.
- ಮಾರ್ಚ್ ೬ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ, [೨]
- ಫೆಬ್ರವರಿ ೧೫ ಚುನಾವಣೆ ಬಾಂಡ್ ಗಳು ಅಸಾಂವಿಧಾನಿಕ- ಸರ್ವೋಚ್ಚ_ನ್ಯಾಯಾಲಯ ತೀರ್ಪು [೩]
- ಜನವರಿ ೨೬ ಮಾನಸಿಕ ಆರೋಗ್ಯ ಬಗ್ಗೆ ಹಲವು ಲೇಖನ, ಪುಸ್ತಕ ಪ್ರಕಟಿಸಿರುವ ಮಾನಸಿಕ ಆರೋಗ್ಯ ತಜ್ಞ ಸಿ. ಆರ್. ಚಂದ್ರಶೇಖರ್ ಅವರಿಗೆ ಪದ್ಮಶ್ರೀ ಪುರಸ್ಕಾರ ಘೋಷಣೆ.