ಟಿ. ಏನ್. ಚತುರ್ವೇದಿ

ತ್ರಿಲೋಕ ನಾಥ ಚತುರ್ವೇದಿ' ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿನಿರ್ವಹಿಸಿದವರು. ಇವರ ಅವಧಿ ಆಗಸ್ಟ್ ೨೦೦೨ ರಿಂದ ೨೦ ಆಗಸ್ಟ್ ೨೦೦೭ವರೆಗೆ ಇತ್ತು. ಇದಕ್ಕಿಂತ ಮೊದಲು ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದರು.ಇವರಿಗೆ ೧೯೯೦ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯು ದೊರಕಿತು.[೧]

ಉಲ್ಲೇಖಗಳು ಬದಲಾಯಿಸಿ