ಚರ್ಚೆಪುಟ:ಪೂರ್ಣಚಂದ್ರ ತೇಜಸ್ವಿ

ಚಿಂತನಶೀಲ ಬರಹಗಾರ. ಮೂಡಿಗೆರೆ ಬಳಿ ವ್ಯವಸಾಯ ಮಾಡಿಕೊಂಡು ಅದ್ಭುತ ಸಾಹಿತ್ಯ ಕೃಷಿ ನೀಡುತ್ತಾ ಬಂದ ತೇಜಸ್ವಿ, ಒಳ್ಳೆ ಛಾಯಾಚಿತ್ರಗಾಹಕರು. ಬೇಟೆಯಲ್ಲಿ ಆಸಕ್ತರು. ಅದರಲ್ಲೂ ಗಾಳಹಾಕಿ ಮೀನು ಹಿಡಿಯುವಲ್ಲಿ ಪರಿಣಿತರು. ಹೀಗೆ ಲೇಖನದಲ್ಲಿರುವ ಕೆಲವು ವಾಕ್ಯಗಳನ್ನು ಮಾರ್ಪಡಿಸಬಹುದಾದರೆ, ವಿವಾದವನ್ನು ತಪ್ಪಿಸಬಹುದೆಂದು ನನ್ನ ಕೋರಿಕೆ

~~ಗುರುಪ್ರಸಾದ್

POV ಇರುವ ಸಾಲುಗಳನ್ನು ತೆಗೆದು ಲೇಖನವನ್ನು Cleanup ಮಾಡಲಾಗಿದೆ ಹಾಗು POV ಟ್ಯಾಗ್ ತೆಗೆಯಲಾಗಿದೆ. Naveenbm ೧೫:೨೧, ೮ September ೨೦೦೬ (UTC)

Return to "ಪೂರ್ಣಚಂದ್ರ ತೇಜಸ್ವಿ" page.