ಚರ್ಚೆಪುಟ:ಕೆ.ಜೆ.ಜೇಸುದಾಸ್

ಒಲವಿನ ಉಡುಗೊರೆ ಹಾಗು ಮಾತಾಡು ಸಾಕು (ಕರಿಯ) - ಈ ಗೀತೆಗಳನ್ನು ಯೇಸುದಾಸ್ ಹಾಡಿಲ್ಲ. ಹಲವು ಬಾರಿ ಪಿ.ಜಯಚಂದ್ರನ್ ಅವರ ಗೀತೆಗಳು ಯೇಸುದಾಸ್ ಅವರದ್ದು ಎನಿಸುವುದುಂಟು. ಒಲವಿನ ಉಡುಗೊರೆ ಕೊಡಲೇನು ಈ ಹಾಡಿನ ಗಾಯಕ - ಪಿ.ಜಯಚಂದ್ರನ್. ಇವರ ಇತರ ಜನಪ್ರಿಯ ಗೀತೆಗಳು - ಮಂದಾರ ಪುಷ್ಪವು ನೀನು, ಕನ್ನಡ ನಾಡಿನ ಕರಾವಳಿ. ಕರಿಯ ಚಿತ್ರದ ಮಾತಾಡು ಸಾಕು ಹಾಡಿದ್ದು ಅದರ ಸಂಗೀತ ನಿರ್ದೇಶಕ ಗುರುಕಿರಣ್ -ಹಂಸವಾಣಿದಾಸ ೨೩:೦೦, ೩೧ May ೨೦೦೬ (UTC)

Return to "ಕೆ.ಜೆ.ಜೇಸುದಾಸ್" page.