ಚಂದ್ರಭಾಗಾದೇವಿ ಇವರ ಕೃತಿ "ಗೆಜ್ಜೆಯ ಹೆಜ್ಜೆ ನುಡಿ"ಗೆ ೧೯೭೧ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ.