ಕೈವಾರ ರಾಜಾರಾವ್
ಕೈವಾರ ರಾಜಾರಾಯರು ೧೯೧೨ ಫೆಬ್ರುವರಿ ೨೯ರಂದು ಜನಿಸಿದರು. ನಾಟಕರಂಗದಲ್ಲಿ ಇವರು ಖ್ಯಾತನಾಮರು.
ಕೃತಿಗಳು ಬದಲಾಯಿಸಿ
ದೊಡ್ಡ ನಾಟಕಗಳು ಬದಲಾಯಿಸಿ
- ಬುಡುಬುಡಿಕೆ
- ಅಪ್ಟುಡೇಟ್ ಅಮ್ಮಯ್ಯ
- ಸಂಸಾರ ಸತ್ಯಾಗ್ರಹ
- ದಿಳ್ಳಿಯಿಂದ ಹಳ್ಳಿಗೆ
- ಕಡೇ ದಿನ
- ಬುದ್ಧಿವಂತಿಕೆ
- ಮದುವೆ ಕರಾರು
- ತಪ್ಯಾರದು
ಏಕಾಂಕ ನಾಟಕಗಳು ಬದಲಾಯಿಸಿ
- ಗಂಡನ ಜುಲ್ಮಾನೆ
- ಪತ್ರ ಪ್ರಮಾದ
- ಬೇಸ್ತು
- The Accused
ಇತರ ಬದಲಾಯಿಸಿ
- ನವದಂಪತಿಗಳು
- ಭಾರತರತ್ನ ಜವಾಹರ್
ಪುರಸ್ಕಾರ ಬದಲಾಯಿಸಿ
- ೧೯೬೦ರಲ್ಲಿ ಭವನ್ಸ್ ಜರ್ನಲ್ ಏರ್ಪಡಿಸಿದ್ದ ಏಕಾಂಕ ನಾಟಕ ಸ್ಪರ್ಧೆಯಲ್ಲಿ ‘The Accused’ ಏಕಾಂಕ ನಾಟಕ ಪ್ರಥಮ ಬಹುಮಾನ ಪಡೆಯಿತು.