ಕೆ.ಸಚ್ಚಿದಾನಂದಯ್ಯ
ಕೆ.ಸಚ್ಚಿದಾನಂದಯ್ಯ ಇವರು ೧೯೩೦ ಸಪ್ಟಂಬರ ೯ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿ; ತಂದೆ ಪರಮೇಶ್ವರಯ್ಯ.
ಕೃತಿಗಳು ಬದಲಾಯಿಸಿ
ಕವನಸಂಕಲನ ಬದಲಾಯಿಸಿ
- ಚೈತ್ರವನ
- ಕರ್ಮಜೀವಿ
ಕಾದಂಬರಿ ಬದಲಾಯಿಸಿ
- ಏಳನೆಯ ಹೆಡೆ
- ಹದಿನೆಂಟರ ನೆಂಟು
ನಾಟಕ ಬದಲಾಯಿಸಿ
- ಮೂರು ಗೀತನಾಟಕಗಳು
ಮಕ್ಕಳ ಸಾಹಿತ್ಯ ಬದಲಾಯಿಸಿ
- ಕೊಡವ ನಾನು ಕೊಡಗು ನಾಡು
- ಹಾಲು ಜೇನು
ವಯಸ್ಕರ ಸಾಹಿತ್ಯ ಬದಲಾಯಿಸಿ
- ಬಂಗಾರದ ಹೂ
- ಊಟ ಬಲ್ಲವನಿಗೆ ರೋಗವಿಲ್ಲ
ಸಂಪಾದನೆ ಬದಲಾಯಿಸಿ
- ಬ್ರಹ್ಮಗಿರಿ
- ರಸಷಷ್ಠಿ