ಕುಪ್ನಳ್ಳಿ ಎಂ. ಬೈರಪ್ಪ

ಕುಪ್ನಳ್ಳಿ ಎಂ. ಬೈರಪ್ಪ (ಆಂಗ್ಲ:Kupnalli M. Byrappa), ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ.[೧] ಗದ್ಯ, ಪದ್ಯ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು, ಕೇಂದ್ರ ಸರ್ಕಾರವು 'ರಾಷ್ಟ್ರಪತಿ ಪುರಸ್ಕಾರ'ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ, ರಾಷ್ಟ್ರೀಯ ಪುರಸ್ಕಾರವಾದ ‛ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ’ಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ.[೨][೩]

ಕುಪ್ನಳ್ಳಿ ಎಂ. ಬೈರಪ್ಪ
ಜನನಬೈರಪ್ಪ
ಕುಪ್ನಳ್ಳಿ, ಬಂಗಾರಪೇಟೆ, ಕೋಲಾರ, ಕರ್ನಾಟಕ
ವೃತ್ತಿ
  • ಕವಿ
  • ಸಂಶೋಧಕ
  • ವಿಮರ್ಶಕ
ಭಾಷೆಕನ್ನಡ
ವಿಷಯ
  • ಸಾಮಾಜಿಕ ಜೀವನ ಮತ್ತು ಸಾಹಿತ್ಯಕ ಅನುಸಂಧಾನ
  • ಭಾಷಾ ಸಂಶೋಧನೆ
  • ಆಧುನಿಕ ವಿಮರ್ಶೆ
ಪ್ರಮುಖ ಪ್ರಶಸ್ತಿ(ಗಳು)ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ

ಕೃತಿಗಳು ಬದಲಾಯಿಸಿ

ಭೈರಪ್ಪ ಅವರ ಸಾಹಿತ್ಯ ಕೃಷಿ ಹಲವಾರು ಕ್ಷೇತ್ರಗಳಲ್ಲಿ ನಡೆದಿದೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿರುವ ಅವರು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.[೪] ಅವರ ಮೊದಲ ಕವನ ಸಂಕಲನ ಬೇಲಿ ಗಿಡಗಳು ಮಾತಾಡುತಾವೆ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಬಹುಮಾನ ಪಡೆದಿತ್ತು.

  • ಬೇಲಿಗಿಡಗಳು ಮಾತಾಡುತಾವೆ [೫]
  • ಕರ್ಣರಸಾಯನ
  • ಅಂತರಗಂಗವ್ವ
  • ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ
  • ಬಸವ ಸಿನಿಮಾ ಬುದ್ಧ ಪ್ರತಿಮಾ
  • ಬೌದ್ಧಯಾನಿ ಚಾಮುಂಡಿ
  • ಜನಮುಖಿ: ಪ್ರೊ. ಎಲ್. ಬಸವರಾಜು ಅವರ ಕೃತಿಶೋಧ
  • ಕತ್ತಲನಾಡಿನ ಬೆಳಕಿನ ಹಾಡು
  • ಮೈಸೂರು-ಚಾಮರಾಜನಗರ ತತ್ತ್ವಪದಗಳು
  • ಬುದ್ಧನಗೆಯ ತಾಯಿನದಿ
  • ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ
  • ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು (ಸಂಪಾದನೆ, ಪಿ. ಎನ್. ಹೇಮಲತಾ ಅವರೊಡನೆ)[೬]

ಮುಂತಾದವು.

ಪುರಸ್ಕಾರಗಳು ಬದಲಾಯಿಸಿ

  • ೨೦೧೯ - ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ರಾಷ್ಟ್ರೀಯ ಪುರಸ್ಕಾರ[೭]
  • ಪ್ರೊ. ಎಲ್. ಬಸವರಾಜು ಸ್ಮಾರಕ ಸಂಶೋಧನಾ ಬಹುಮಾನ[೮]
  • ಹಾ. ಮಾ. ನಾಯಕ ದತ್ತಿ ಪುರಸ್ಕಾರ
  • ಲೋಹಿಯಾ ಸಮತಾ ಪುರಸ್ಕಾರ
  • ೨೦೧೯ - ಚೈತನ್ಯ ಫೌಂಡೇಶನ್ ಪ್ರಶಸ್ತಿ [೯]
  • ೨೦೧೯ - ಪ್ರಜಾವಾಣಿ ಯುವ ಸಾಧಕ ಪುರಸ್ಕಾರ[೪]
  • ೨೦೨೧ - ಯುವ ಸಾಹಿತ್ಯ ಕಣ್ಮಣಿ ಕಸಾಪ ದತ್ತಿ ಪ್ರಶಸ್ತಿ[೧೦]

ಉಲ್ಲೇಖಗಳು ಬದಲಾಯಿಸಿ

  1. "ವಿವೇಕಾನಂದರ ಬದುಕು, ಆದರ್ಶ ಹಾಗೂ ಅಬ್ದುಲ್ ಕಲಾಂ ಪರಿಶ್ರಮ ವಿದ್ಯಾರ್ಥಿಗಳ ಬದುಕಿಗೆ ಮಾದರಿಯಾಗಲಿ: ಡಾ. ಕುಪ್ನಳ್ಳಿ ಎಂ. ಬೈರಪ್ಪ". News Desk Kannada. 20 February 2021. Archived from the original on 13 ಏಪ್ರಿಲ್ 2021. Retrieved 2 April 2021.
  2. Naveen Kumar (29 August 2019). "ಬಾದಾರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿ-ಭಾಷಾ ಸೇವೆಗೆ ಪುರಸ್ಕಾರದ ಗರಿ" [Badarayana Vyas Samman for Language service]. Prajavani (in Kannada). Retrieved 2 April 2021.{{cite news}}: CS1 maint: unrecognized language (link)
  3. "ಸಮಗ್ರ ನೋಟ 2019: ಸಂಭ್ರಮ, ಸಾಧನೆ, ವೇದನೆ" [Overview of 2019]. Vijayavani. 27 December 2019. Retrieved 2 April 2021.
  4. ೪.೦ ೪.೧ "ಭರವಸೆಯ ಯುವ ವಿದ್ವಾಂಸ ಕುಪ್ನಳ್ಳಿ ಬೈರಪ್ಪ" [Promising young scholar Kupnalli Bairappa]. Prajavani (in Kannada). Retrieved 2 April 2021.{{cite news}}: CS1 maint: unrecognized language (link)
  5. "Seer Veerabhadra Channamalla releases three books". City Today. 6 May 2016. Archived from the original on 24 ಮೇ 2021. Retrieved 2 April 2021.
  6. "ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು". Usha Publications. ISBN 9789385351488. Retrieved 2 April 2021.
  7. "President Awards the Certificate of Honour and Maharshi Badrayan Vyas Samman for the Year 2019". Press Information Bureo of India. 15 August 2019. Retrieved 2 April 2021.
  8. "ಪ್ರೊ. ಎಲ್. ಬಸವರಾಜು ಸ್ಮಾರಕ ಸಂಶೋಧನ ಹಾಗೂ ವಿಮರ್ಶಾ ಬಹುಮಾನಗಳು". City Today. 12 October 2016. Archived from the original on 24 ಮೇ 2021. Retrieved 2 April 2021.
  9. Nandini (23 October 2019). "ಚೈತನ್ಯ ಫೌಂಡೇಶನ್ ಪ್ರಶಸ್ತಿಗಳು". Bharath News TV. Archived from the original on 24 ಮೇ 2021. Retrieved 2 April 2021.
  10. "ಮಾಸ್ತಿ ಸಾಹಿತ್ಯ ವರ್ತಮಾನಕ್ಕೆ ಶಾಂತಿಕಾರಕ: ದತ್ತಿ ಗೌರವ ಸಮರ್ಪಣೆ - 2021 ಕಾರ್ಯಕ್ರಮ". Vijayavani. 25 February 2021. Archived from the original on 24 ಮೇ 2021. Retrieved 2 April 2021.