ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

ಕಥೆ, ಕವಿತೆ, ನಾಟಕ ಮೊದಲಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ಪತ್ರಿಕೋದ್ಯಮದಲ್ಲಿ ಹೆಸರಾಂತ ಬಹುಶ್ರುತ ಪಂಡಿತ ಶಂಕರ ಭಟ್ಟರ ಸವಿನೆನಪಿಗಾಗಿ ವರ್ಷಂಪ್ರತಿ ವಿಜೇತ ಕವನ ಸಂಕಲನಕ್ಕೆ ನೀಡುವ ಪ್ರಶಸ್ತಿಯೇ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ.

ಪ್ರಶಸ್ತಿ ಪಡೆದವರ ವಿವರಗಳು ಬದಲಾಯಿಸಿ

  1. ೧೯೭೯- ರಾಮದಾಸ - 'ಭಸ್ಮಾಸುರ'[೧]
  2. ೧೯೮೦- ಶಿವಾನಂದ ಬೇಕಲ - 'ಇನ್ನಾದರೂ ಅರ್ಥವಾಗೋಣ'
  3. ೧೯೮೧- ಗುಂಡ್ಮಿ ಚಂದ್ರಶೇಖರ ಐತಾಳ - 'ಸೀಯಾಳ'
  4. ೧೯೮೨- ಹೆಚ್ ದುಂಡಿರಾಜ್ - 'ನಮ್ಮ ಗೋಡೆಯ ಹಾಡು'
  5. ೧೯೮೩- ಕಮಲ ಹೆಮ್ಮಿಗೆ - ' ವಿಷ ಕನ್ಯೆ'
  6. ೧೯೮೪- ಆರ್. ರಾಮಚಂದ್ರ ಪೈ - 'ಕನಸುಗಳೇ ಬನ್ನಿ'
  7. ೧೯೮೫- ಜಯರಾಮ ಕಾರಂತ - 'ದಳಗಳು'
  8. ೧೯೮೬- ಪೇಜಾವರ ಹರಿಯಪ್ಪ - ' ವ್ಯಕ್ತಿ ಮತ್ತು ವ್ಯಕ್ತ'
  9. ೧೯೮೭- ಬಿ. ರಮೇಶ್ ಭಟ್ - 'ಜರಾಸಂಧ'
  10. ೧೯೮೮- ನಾ. ಮೊಗಸಾಲೆ - 'ಪ್ರಭವ'
  11. ೧೯೮೯- ಎಚ್. ಆರ್. ಅಮರನಾಥ - 'ಹತ್ತರೊಳಗೆ ಹನ್ನೊಂದು'
  12. ೧೯೯೦- ಎಂ. ದಿವಾಕರ ರೈ - 'ಚುಕ್ಕಿ ಚೆಲ್ಲುವ ಬೆಳಕು'
  13. ೧೯೯೧- ಭದ್ರಪ್ಪ ಶಿ. ಹೆನ್ಲಿ - 'ಸ್ವಗತ ಮತ್ತು ಸಂವಾದ'
  14. ೧೯೯೨- ಅಂಶುಮಾಲಿ - 'ಕನ್ಯಾನ'
  15. ೧೯೯೩- ಹೆಚ್. ಎಸ್. ಶಿವಸ್ವಾಮಿ - ' ಇದುವರೆಗಿನ ಕವಿತೆಗಳು'
  16. ೧೯೯೪- ಅರುಂಧತಿ ರಮೇಶ್ - 'ಪರಾಗಸ್ವರ್ಶಕ್ಕೆ ಕಾದ ಕವನ'
  17. ೧೯೯೫- ರಮೇಶ್ ಕೆದಿಲಾಯ - 'ನೋವಿನ ಇತಿಹಾಸ'
  18. ೧೯೯೬- ಗೋಪಾಲ ಕೃಷ್ಣ ಹೆಗಡೆ - 'ಹಸೆ ಬಂಟನ ಹಾಡು'
  19. ೧೯೯೭- ಸರಸ್ವತಿ - ' ಹೆಣೆದರೆ ಜೇಡನಂತೆ'
  20. ೧೯೯೮- ವಿಜಯ ಸುಬ್ಬರಾಜ್ - 'ಈ ತೆರದ ನಿರೀಕ್ಷೆಯಲ್ಲಿ'
  21. ೧೯೯೯- ಹೆಚ್. ಎಲ್. ಪುಷ್ಪ - ' ಮರೆತ ಮಾತು'
  22. ೨೦೦೦- ಪ್ರೊ. ವಸಂತ ಕುಸ್ಟಗಿ - ' ಕಾಡ ಬೆಳದಿಂಗಳಿನ ಒಂದು ಕವಿತೆ'
  23. ೨೦೦೧- ಜಿ. ಕೆ ರವೀಂದ್ರ ಕುಮಾರ್ - ' ಕದವಿಲ್ಲದ ಊರಲ್ಲಿ'
  24. ೨೦೦೨- ಡಾ. ಉಪ್ಪಂಗಳ ರಾಮ ಭಟ್ಟ - 'ಪುಕ್ಕದೊಳಗಿನ ಹಕ್ಕಿ'
  25. ೨೦೦೩- ಶ್ರೀಮತಿ ಜ್ಯೋತಿ ಗುರುಪ್ರಸಾದ್ - ' ಚುಕ್ಕಿ'
  26. ೨೦೦೪- ಡಾ. ಜಯಪ್ರಕಾಶ್ ಮಾವಿನಕುಳಿ - ' ವಿರಹ ಕಡಲು'
  27. ೨೦೦೫- ಡಾ. ಚಿತ್ರಶೇಖರ ಕಂಠಿ ಮತ್ತು ಆನಂದ ಖುಗ್ವೇದಿ - ' ಕತ್ತಲೆಯಾನ' ' ನಿನ್ನ ನೆನಪಿಗೊಂದು ನವಿಲಗರಿ'
  28. ೨೦೦೬- ಲಕ್ಕೂರ ಆನಂದ ಮತ್ತು ತಾಳ್ತಜೆ ಕೃಷ್ಣ ಭಟ್ - ' ಇಪ್ಪತ್ತರ ಕಲ್ಲಿನ ಮೇಲೆ' ' ಭೀಷ್ಮ ನಿಜ ಚರಿತಂ'
  29. ೨೦೦೭- ಬಸವರಾಜ ಹೂಗಾರ - 'ತತ್ರಾಣಿ'
  30. ೨೦೦೮- ಶ್ರೀಮತಿ ಹೇಮಾ ವೆಂಕಟ್ - ' ಹುಡುಕುವ ಆಟ'
  31. ೨೦೦೯- ಕೆ. ಗೋವಿಂದರಾಜು '- 'ವಾಲ್ಮೀಕಿಯ ಆಯಸ್ಸು,ವ್ಯಾಸನ ಮನಸ್ಸು'
  32. ೨೦೧೦- ಸುಕನ್ಯ ಕಳಸ ' ಹೊಲಿಯುವ ಕೈಗಳು' -. ಮತ್ತು ಗೀತಾ ವಸಂತ - 'ಪರಿಮಳದ ಬೀಜ'
  33. ೨೦೧೧- ಚಿದಾನಂದ ಸಾಲಿ - ' ರೇ..'
  34. ೨೦೧೨- ಎಂ. ಎಸ್. ರುದ್ರೇಶ್ವರ ಸ್ವಾಮಿ - ' ಆ ತೀರದ ಮೋಹ'
  35. ೨೦೧೩- ಆರ್. ತಾರಿಣಿ ಶುಭದಾಯಿಣಿ - ' ಪೂರ್ವಭಾಷಿ'
  36. ೨೦೧೪- ವಾಸುದೇವ ನಾಡಿಗ್ - 'ನಿನ್ನ ಧ್ಯಾನದ ಹಣತೆ'
  37. ೨೦೧೫- ಕಾಜೂರು ಸತೀಶ್ - 'ಗಾಯದ ಹೂವುಗಳು'
  38. ೨೦೧೬- ರಾಜೇಂದ್ರ ಪ್ರಸಾದ್ - 'ಲಾವೋನ ಕನಸು'

ಉಲ್ಲೇಖಗಳು ಬದಲಾಯಿಸಿ

[[ವರ್ಗ:ಕಾವ್ಯ ಪ್ರಶಸ್ತಿಗhttps://www.google.co.in/url?q=https://m.vijaykarnataka.com/district/udupi/kadengodlu-kavya-price/articleshow/48117238.cms&sa=U&ved=2ahUKEwiBvbH_3MzhAhUaWysKHS3cDpQQFjAEegQIBhAB&usg=AOvVaw1Iwfm2203MTaeDyPRDeXpxಳು]]

https://vijaykarnataka.com/news/udupi/kadengodlu-kavya-price/articleshow/48117238.cms