ಎಂ.ಮಧುರಾಬಾಯಿ ಎಂ.ಮಧುರಾಬಾಯಿ ಅವರು ಉತ್ತಮ ಲೇಖಕಿ.ಇವರು ಲಕ್ಷ್ಮಿಬಾಯಿ ಹಾಗು ಮಂಜುನಾಥ ರಾವ್ ಅವರ ಪುತ್ರಿಯಾಗಿ ೬.೨.೧೯೪೫ ದಾವಣಗೆರೆಯಲ್ಲಿ ಜನಿಸಿದರು.

ವಿದ್ಯಾರ್ಹತೆ ಬದಲಾಯಿಸಿ

ಬಿ.ಎ.,ಬಿ.ಎಡ್.,ರಾಷ್ಟ್ರಾಭಾಷಾ ಪ್ರವೀಣ

ಉದ್ಯೋಗ ಬದಲಾಯಿಸಿ

ಉಪಾಧ್ಯಾಯಿನಿ

ಪ್ರಕಟಿತ ಕೃತಿಗಳು ಬದಲಾಯಿಸಿ

ಕಾದಂಬರಿಗಳು ಬದಲಾಯಿಸಿ

  • ಆಶಾದೀಪ
  • ಒಲವಿನ ಧಾರೆ
  • ಪ್ರಿಯಾರಾಧನೆ
  • ರಶ್ಮಿ
  • ಪ್ರಿಯ ಸಂಗಮ
  • ಮಾನಸ ಪ್ರೇಮ
  • ಸ್ವರ್ಣ ಸ್ವಪ್ನ
  • ಮಿಂಚಿನಲ್ಲಿ ಸಂಚು
  • ಮೋಡ ಚದುರಿತು
  • ಭಾವ ಸ್ಪಂದನ

ಕಿರು ಕಥೆಗಳು ಬದಲಾಯಿಸಿ

  • ದೀಪದ ಹುಳು
  • ಬಾಳ ಬವಣೆ
  • ಜೀವನ ದೀಪ
  • ನೋವಿನ ಬಲೆ
  • ನೀ ಆರಿಸಿಕೊಂಡ ದಾರಿ
  • ಹೋರಾಟದ ಬದುಕು
  • ಒಲವಿನ ಸೆಳೆತ
  • ಅಮೂರ್ತ[೧]

ಹವ್ಯಾಸ ಬದಲಾಯಿಸಿ

  • ಸಂಗೀತದಲ್ಲಿ ಆಸಕ್ತಿ,ಕಾಂದಂಬರಿ,ಕಥೆ ಮತ್ತು ಕವನಗಳ ರಚನೆ

ಉಲ್ಲೇಖ ಬದಲಾಯಿಸಿ

  1. ನಮ್ಮ ಬದುಕಿನ ಪುಟಗಳು,ಪ್ರಧಾನ ಸಂ.ಡಾ.ಕೆ.ಆರ್.ಸಂಧ್ಯಾರೆಡ್ದಿ,ಕರ್ನಾಟಕ ಲೇಖಕಿಯರ ಸಂಘ(ರಿ)ಬೆಂಗಳೂರು,ಮೊದಲ ಮುದ್ರಣ ೨೦೦೭,ಪುಟ ಸಂಖ್ಹ್ಯೆ ೧೭೮.