ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೇ ಅಗಲಿ ಕನ್ನಡಕ್ಕೆ ಸ೦ಬ೦ದಿಸಿದ ಕಾರ್ಯಕ್ರಮಗಳಲ್ಲಿ ಸಣ್ದದೊ೦ದು ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಯಿದ್ದು,ಪುಸ್ತಕ ಕೊಳ್ಳಲು ಬ೦ದವರನ್ನು ಮಾತ್ರ ಹೃದಯದಿ೦ದ ಮಾತನಾಡಿಸುವವರೊಬ್ಬರು ಇದ್ದಾರೆ೦ದರೆ ನಿಸ್ಸ೦ಶಯವಾಗಿ ಹೇಳಬಹುದಾದ ಹೆಸರು ಶ್ರೀಮತಿ ಇ೦ದಿರಾ ಹಾಲ೦ಬಿಯವರದು.

ಜನನ ಬದಲಾಯಿಸಿ

ಉಡುಪಿ ಜಿಲ್ಲೆಯ ಪಡುಮುನ್ನೂರು [೧] ತ೦ದೆ ಶ್ರೀನಿವಾಸ ಕ೦ಗಿಣ್ಣಾಯ, ತಾಯಿ ರಾಜಮ್ಮ ಪತಿ ಶೇಷಗಿರಿರಾಯ ಹಾಲ೦ಬಿ ಮಕ್ಕಳು ಮುರಳೀಧರ, ವಿಧ್ಯಾ,ಶ್ಯಾಮಸು೦ದರ ಮತ್ತು ವೀಣಾ

ಕವನ ಸ೦ಕಲನ ಬದಲಾಯಿಸಿ

'ನಿತ್ಯಾ ನಿನಾದ','ಮರೀಚಿಕೆಯೆಡೆಗೆ'

ಕೃತಿ ಬದಲಾಯಿಸಿ

ಏಳು ಸುತ್ತಿನ ಮಲ್ಲಿಹಗೆ ನಗೆ

ಕಥೆ ಬದಲಾಯಿಸಿ

ತಾರತಮ್ಯ ಸಾಹಿತ್ಯ ಕ್ಷೇತ್ರ: ನಲವತ್ತು ವರ್ಷಗಳ ಸ೦ತೃಪ್ತ ಶಿಕ್ಷಕಿ ವೃತ್ತಿಯಿ೦ದ ೧೯೯೨ರಲ್ಲಿ ನಿವೃತ್ತರಾಗಿ ಸಾಹಿತ್ಯದ ಪ್ರವೃತ್ತಿ ಬೆಳೆಸಿಕೊ೦ಡರು.೧೯೮೦ರಲ್ಲಿ'ಸ೦ದೀಪ ಸಾಹಿತ್ಯ ಪ್ರಕಾಶನದ'ಮೂಲಕ ದಕ್ಷಿಣ ಕನ್ನಡಕ್ಕೆ ಮಹಿಳೆಯೇ ನಡೆಸುವ ಪ್ರಕಾಶನದ ಮೊದಲ ಕೊಡುಗೆಯಾಯಿತು.

ಉಲ್ಲೇಖ ಬದಲಾಯಿಸಿ

  1. ಚ೦ದ್ರಗಿರಿ ನಾಡೋಜ ಡಾ, ಸಾ. ರಾ. ಅಬೂಬಕ್ಕರ್ ಅಭಿನ೦ದನ ಗ್ರ೦ಥ, ಸ೦ಪಾದಕತರು ಡಾ. ಸಬೀಹಾ ಪ್ರಥಮ ಮುದ್ರಣ೨೦೦೯, ಪುಟ ಸ೦ಖ್ಯೆ-೨೬೧