ಅರಸು ಪ್ರಶಸ್ತಿ ಕರ್ನಾಟಕ ಸರಕಾರದಿಂದ ಪ್ರತಿ ವರ್ಷ ಡಿ ದೇವರಾಜ್ ಅರಸು ಸ್ಮರಣಾರ್ಥ ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ . ಪ್ರಶಸ್ತಿಯು ಐದು ಲಕ್ಷ ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ.[೧]

ಪ್ರಶಸ್ತಿ ಪುರಸ್ಕೃತರು ಬದಲಾಯಿಸಿ

  • ಕೋಣಂದೂರು ಲಿಂಗಪ್ಪ
  • ಕೆ.ಎಸ್. ನಿಸಾರ್ ಅಹಮದ್
  • ಮಲ್ಲಿಕಾರ್ಜುನ್ ಖರ್ಗೆ
  • ಹರೇಕಳ ಹಾಜಬ್ಬ [೨]
  • ಶಿವಾಜಿ ಛತ್ರೆಪ್ಪ ಕಾಗಣೇಕರ್ [೩]
  • ಬಿ ಎ ಮೊಹಿದೀನ್
  • ದಿನೇಶ್ ಅಮೀನ್ ಮಟ್ಟು
  • ವಿಶ್ವಕರ್ಮ ರಥ ಶಿಲ್ಪಾ ಕಲಾ ಸಂಘ, ಬೆಂಗಳೂರು;
  • ಶ್ರೀ ಶಾರದಾ ವಿದ್ಯಾ ಸಂಸ್ಥೆ, ಚಿತ್ರದುರ್ಗ;
  • ತುಮಕೂರಿನ ನರಸಮ್ಮ;
  • ಭೀಮರಾವ್ ಬಿ ಗಸ್ತಿ
  • ಕಾಶಿನಾಥ್ ಬಿ ಹುಡೆದ
  • ವಜ್ರ ಕುಮಾರ್ ಬಿ ಕಿವಾಡೆ
  • ಬಸವಣಪ್ಪ ಎಂ ಗೌನಲ್ಲಿ
  • ದೀನಬಂಧು ಸಂಸ್ಥೆ, ಚಾಮರಾಜ್‌ನಗರ

ಉಲ್ಲೇಖಗಳು ಬದಲಾಯಿಸಿ

  1. "Devaraj Urs Awards announced". www.deccanherald.com. Retrieved 3 May 2020.
  2. https://www.udayavani.com/district-news/dakshina-kannada-news/arasu-award-to-harekala-hajabba
  3. https://www.prajavani.net/stories/stateregional/arasu-award-592003.html ಅರಸು ಪ್ರಶಸ್ತಿ

ಉಲ್ಲೇಖಗಳು ಬದಲಾಯಿಸಿ