ಹೆಬ್ಬುಲಿ (ಚಲನಚಿತ್ರ)

{{infobox |ಚಿತ್ರದ ಹೆಸರು=ಹೆಬ್ಬುಲಿ |ಕಥೆ=ಎಸ್.ಕೃಷ್ಣ |ಸಂಭಾಷಣೆ=ಸಿರಿ |ಪಾತ್ರ=ಸುದೀಪ್,ರವಿಚಂದ್ರನ್,[]ಅಮಲಾ ಪೌಲ್]]


|ಸಂಕಲನ=ದೀಪು.ಎಸ್.ಕುಮಾರ್ |ಸಂಗೀತ=ಅರ್ಜುನ್ ಜನ್ಯ |ಛಾಯಾಗ್ರಹಣ=ಎ.ಕರುಣಾಕರ್ |ನಿರ್ಮಾಣ ಸಂಸ್ಥೆ=ಎಸ್.ಆರ್.ವಿ ಪ್ರೊಡ್ಯೂಕ್ಷನ್,[[ಉಮಾಪತಿ ಫಿಲ್ಮ್ಸ್ }}




ಹೆಬ್ಬುಲಿ ಚಿತ್ರ ೨೦೧೭ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ.ಸುದೀಪ್,ರವಿಚಂದ್ರನ್,ಅಮಲಾ ಪೌಲ್,ಪಿ.ರವಿಶಂಕರ್,ಕಬೀರ್ ದುಹಾನ್ ಸಿಂಗ್ ಇನ್ನು 
ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.ಅಮಲಾ ಪೌಲ್ ಅವರು ನಾಯಕಿ ಆಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಚಿತ್ರ.

ಕಥಾಹಂದರ ಬದಲಾಯಿಸಿ

ಹೆಬ್ಬುಲಿಯಲ್ಲಿ ಸುದೀಪ್ ಇಂಡಿಯನ್ ಆರ್ಮಿಯಲ್ಲಿ ಪ್ಯಾರಾ ಕಮಾಂಡೋ ಆಫೀಸರ್(ರಾಮ್) ಆಗಿ ಕಾಣಿಸಿಕೊಂಡಿದ್ದಾರೆ.ಭಾರತದ ಗಡಿಯಲ್ಲಿ ಶತ್ರು ದೇಶದ ಮೇಲೆ ಹಠಾತ್ ದಾಳಿ(ಸರ್ಜಿಕಲ್ ಸ್ಟ್ರೈಕ್)ನಡೆಸಿ ಉಗ್ರರನ್ನು ಕೊಲ್ಲುವ ವೀರ ಯೋಧನಾಗಿ ಇಲ್ಲಿ ಮಿಂಚಿದ್ದಾರೆ.ತನ್ನ ಅಣ್ಣನನ್ನು ಕೊಲೆ ಮಾಡಿದವರನ್ನು ಕಂಡುಹಿಡಿದು ಅವರನ್ನು ಕೊಲ್ಲುವ ಕಥೆ ಆಗಿದೆ. ಈ ಚಿತ್ರ ಫೆಬ್ರವರಿ೨೩ ೨೦೧೭ರಂದು ಕರ್ನಾಟಕದಾದ್ಯಂತ ೫೦೦ ಚಿತ್ರಮಂದಿರಗಳಲ್ಲಿ ಹಾಗು ಭಾರತದ ೧೦೦ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿ ಒಳ್ಳೆಯ ಯಶಸ್ಸನ್ನು ಪಡೆಯಿತು.ಈ ಚಿತ್ರ ಬರೋಬ್ಬರಿ ೫೦ಕೋಟಿ ಗಳಿಕೆ ಕಂಡಿದೆ ಈ ಚಿತ್ರದ ಆಡಿಯೋ ಹಕ್ಕನ್ನು ಜೀ ಮ್ಯೂಸಿಕ್ ಸಂಸ್ಥೆ ಖರೀದಿಸುವುದರ ಮೂಲಕ ಕನ್ನಡಕ್ಕೆ ಬಂದಿದೆ.