ಹೆಣ್ಣೇ ನಿನಗೇನು ಬಂಧನ

ಹೆಣ್ಣೇ ನಿನಗೇನು ಬಂಧನ ಚಿತ್ರವು ೧೯೮೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವೀಂದ್ರನಾಥ್‌ರವರು ನಿರ್ದೇಶಿಸಿದ್ದಾರೆ. ಬಿ.ಎನ್.ಗಂಗಾಧರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಚರಣರಾಜ್‌ ನಾಯಕನ ಪಾತ್ರದಲ್ಲಿ ಮತ್ತು ತುಳಸಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.

ಹೆಣ್ಣೇ ನಿನಗೇನು ಬಂಧನ
ಹೆಣ್ಣೇ ನಿನಗೇನು ಬಂಧನ
ನಿರ್ದೇಶನರವೀಂದ್ರನಾಥ್
ನಿರ್ಮಾಪಕಬಿ.ಎನ್.ಗಂಗಾಧರ್
ಪಾತ್ರವರ್ಗಚರಣರಾಜ್ ತುಳಸಿ ಮುಖ್ಯಮಂತ್ರಿ ಚಂದ್ರು, ಎನ್.ಎಸ್.ರಾವ್, ಉಮಾಶ್ರೀ, ಪಂಡರೀಬಾಯಿ, ದಿನೇಶ್, ಜಾನಕಿರಾಮ್
ಸಂಗೀತಹಂಸಲೇಖ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಎ.ಎನ್.ಎಸ್.ಸಿನಿ ಪ್ರೊಡಕ್ಷನ್ಸ್

ಚಿತ್ರದ ನಟ-ನಟಿಯರು ಬದಲಾಯಿಸಿ