ಹೃದಯ ಬಂಧನ
ಹೃದಯ ಬಂಧನ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಬಿ.ರಾಮಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಪುಷ್ಪ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಸುಧಾರಾಣಿ, ಜೈಜಗದೀಶ್, ವಜ್ರಮುನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಸುಂದರನಾಥ ಸುವರ್ಣ.ಈ ಚಿತ್ರವು ಶಕ್ತಿ ಕ್ರಿಯೇಷನ್ಸ್ ಅವರ ನಿರ್ಮಾಣ ಸಂಸ್ಥೆಯಿಂದ ಬಂದಿದೆ.
ಹೃದಯ ಬಂಧನ | |
---|---|
ಹೃದಯ ಬಂಧನ | |
ನಿರ್ದೇಶನ | ಬಿ.ರಾಮಮೂರ್ತಿ |
ನಿರ್ಮಾಪಕ | ಕೆ.ಪುಷ್ಪ |
ಪಾತ್ರವರ್ಗ | ಅಂಬರೀಶ್ ಸುಧಾರಾಣಿ ಜೈಜಗದೀಶ್, ವಜ್ರಮುನಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಸುಂದರನಾಥ ಸುವರ್ಣ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶಕ್ತಿ ಕ್ರಿಯೇಷನ್ಸ್ |