ಹಿಂದೂ ಪುಸ್ತಕ ಶರಣಕುಮಾರ ಲಿಂಬಾಳೆ ಅವರು ಮರಾಠಿಯಲ್ಲಿ ಬರೆದ ಪುಸ್ತಕ, ಪ್ರಮೀಳಾ ಮಾಧವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಹಿಂದೂ
ಲೇಖಕರುಶರಣಕುಮಾರ ಲಿಂಬಾಳೆ
ಅನುವಾದಕಪ್ರಮೀಳಾ ಮಾಧವ್
ದೇಶಭಾರತ
ಭಾಷೆಕನ್ನಡ
ವಿಷಯಕಾದಂಬರಿ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪
ಪುಟಗಳು೧೬೮
ಐಎಸ್‍ಬಿಎನ್978-81-8467-417-೦ false

ಒಂದು ಸಮಕಾಲೀನ ರಾಜಕಾರಣದ ಗೋಸುಂಬೆತನವನ್ನು ವರ್ಣಿಸುವ ಕಾದಂಬರಿ. ದಲಿತರನ್ನು ಮನುಷ್ಯರೇ ಅಲ್ಲವೆನ್ನುವಷ್ಟರ ಮಟ್ಟಿಗೆ ಶೋಷಿಸಿ, ಜೊತೆಗೆ ದ್ವೇಷವನ್ನೂ ಸಾಧಿಸಿ ಮೇಲ್ವರ್ಗದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಮಾನವೀಯ ನಡವಳಿಕೆ ಪರಿಚಯಿಸಲ್ಪಟ್ಟಿದೆ. ದ್ವೇಷ-ತಿರಸ್ಕಾರ-ವ್ಯಂಗ್ಯ-ಪ್ರತೀಕಾರ ಕಾದಂಬರಿಯುದ್ದಕ್ಕೂ ವಿಜೃಂಭಿಸಿ ಸವರ್ಣೀಯರ ಹೊಲಸು ಮನಸ್ಸು ಸಂಪೂರ್ಣ ಅನಾವರಣವಾಗಿದೆ. ಮತಗಳ ಧಾರ್ಮಿಕ ಆಚರಣೆಗಳ ಮಧ್ಯೆಯೇ ಬಿರುಕು ಬಿಟ್ಟ ವ್ಯವಸ್ಥೆಯು ಜಾತಿ-ಜಾತಿಗಳ ಶ್ರೇಣೀಕರಣದ ವ್ಯವಸ್ಥೆಯೊಂದಿಗೆ ತಗುಲಿಕೊಂಡಾಗ ಆಗುವ ಅನಾಹುತಗಳು ಒಂದಲ್ಲ, ನೂರಾರು. ನಡುವೆ ಹೊತ್ತಿ ಉರಿಯುವ ಮನೆಯ 'ಗಳ' ಹಿರಿಯುವ ಮಂದಿಗೇನು ಸಮಾಜೋದ್ಧಾರದ ಕನಸೇನೂ ಇರುವುದಿಲ್ಲ ! ಎಂತೆಂತಹ ಚತುರ ಪಾತ್ರಗಳು ಇಲ್ಲಿ ಅನಾವರಣಗೊಂಡಿವೆ ಎಂದು ಓದಿ ನೋಡಿ.

ಬಾಹ್ಯ ಸಂಪರ್ಕ ಬದಲಾಯಿಸಿ

http://en.wikipedia.org/wiki/Sharankumar_Limbale ಶರಣಕುಮಾರ ಲಿಂಬಾಳೆ