ಸುಧಿ ರಂಜನ್‌ ದಾಸ್‌

ಸುಧಿ ರಂಜನ್ ದಾಸ್ (ಬಂಗಾಳಿ:সুধী রঞ্জন দাশ ಶುದಿ ರೊನ್ಜನ್ ದಾಶ್) (೧ ಅಕ್ಟೋಬರ್ ೧೮೯೪ – ೧೮ ಸೆಪ್ಟೆಂಬರ್ ೧೯೭೭) ಭಾರತದ ೫ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.

ಸುಧಿ ರಂಜನ್ ದಾಸ್
೫ನೆಯ ಭಾರತದ ಮುಖ್ಯ ನ್ಯಾಯಾಧೀಶರು
In office
೧ ಫೆಬ್ರುವರಿ ೧೯೫೬ – ೩೦ ಸೆಪ್ಟೆಂಬರ್ ೧೯೫೯
Appointed byರಾಜೇಂದ್ರ ಪ್ರಸಾದ್
Preceded byಬಿಜನ್ ಕುಮಾರ್ ಮುಖರ್ಜಿ
Succeeded byಬಿ. ಪಿ. ಸಿನ್ಹಾ
Personal details
Born(೧೮೯೪-೧೦-೦೧)೧ ಅಕ್ಟೋಬರ್ ೧೮೯೪
ತೇಲಿರ್ಬಾಗ್, ಬ್ರಿಟಿಷ್ ಭಾರತ (ಈಗ ಬಾಂಗ್ಲದೇಶ)
Died೧೮ ಸೆಪ್ಟೆಂಬರ್ ೧೯೭೭ (ವಯಸ್ಸು ೮೨)
Alma materಕಲ್ಕತ್ತ ವಿಶ್ವವಿದ್ಯಾಲಯ
ಯೂನಿವರ್ಸಿಟಿ ಕಾಲೇಜು ಲಂಡನ್