ಸದಸ್ಯ:Turuvekere Ravishankar/sandbox

ತುರುವೇಕೆರೆ ರವಿಶಂಕರ್ ಇವರು ಕನಾ೵ಟಕ ಸಕಾ೵ರದ ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ನೇಮಕಗೊಂಡು ಸದ್ಯ ಕನಾ೵ಟಕ ಲೋಕಾಯುಕ್ತದಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನಿವ೵ಹಿಸುತ್ತಿದ್ದಾರೆ. ಮೂಲತಃ ಕೆಮಿಕಲ್ ಎಂಜಿನಿಯರಿಂಗ್ ಪದವೀಧರರಾದ ಿವರು ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿಯನ್ನು ಪೂರೈಸಿದ ನಂತರ ಕೆಲಕಾಲ ಉಪನ್ಯಾಸಕ ವೃತ್ತಿಯನ್ನು ನಿವ೵ಹಿಸಿ ತದನಂತರ ಪೊಲೀಸ್ ಇಲಾಖೆಗೆ ಸೇಪ೵ಡೆಗೊಂಡಿರುತ್ತಾರೆ.ಇಲಾಖೆಯಲ್ಲಿ ನಿಷ್ಟೆಯಿಂದ ಕತ೵ವ್ಯ ನಿವ೵ಹಿಸುತ್ತಾ ಹಿರಿಯ ಅಧಿಕಾರಿಗಳ ಶ್ಲಾಘನೆಗೆ ಪಾತ್ರರಾಗಿ ಉತ್ತಮ ಹೆಸರು ಸಂಪಾದಿಸಿರುತ್ತಾರೆ. ವೀರಪ್ಪನ್ ಬೇಟೆಗಾಗಿ ರಚಿಸಿದ್ದ ಎಸ್ ಟಿ ಎಫ್ ಪಡೆಯಲ್ಲೂ ಕಾಯ೵ ನಿವ೵ಹಿಸಿ ಕಠಿಣವಾದ ದುಗ೵ಮ ಪ್ರದೇಶಗಳಲ್ಲಿ ಅಲೆಯುತ್ತಾ ದಟ್ಟವಾದ ಕಾಡುಮೇಡುಗಳಲ್ಲಿ ಸುತ್ತಿ ಅವನನ್ನು ಮಟ್ಟಹಾಕುವಲ್ಲಿ ಯಶಸ್ಸು ಕಂಡಿದ್ದು ಈ ಸಾಧನೆಗೆ ಸಕಾ೵ರದಿಂದ ನಗದು ಬಹುಮಾನ ಹಾಗೂ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಇವರ ಮತ್ತೊಂದು ಹವ್ಯಾಸವೆಂದರೆ ಸಾಹಿತ್ಯ ರಚನೆ. 'ತುರುವೇಕೆರೆ ರವಿಶಂಕರ್'ಎಂಬ ಹೆಸರಿನಲ್ಲಿ ಇವರ ಹಲವಾರು ಪ್ರಬಂಧಗಳು ನಾಡಿನ ಅನೇಕ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ.