ಸದಸ್ಯ:Shashank sagar s/ನನ್ನ ಪ್ರಯೋಗಪುಟ

ಡಾ.ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬)- ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. , ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ
[null ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.

ನಮಸ್ಕಾರಗಳು : ನನ್ನ ಹೆಸರು ಶಶಾಂಕ್, ತಂದೆಯ ಹೆಸರು ಎ ಎಮ್.ಶಿವಪ್ಪ ತಾಯಿ ರೇಣುಕಾ.ನಾನು ಹುಟ್ಟಿದ್ದು 6/9/1998ಶಿವಮೊಗ್ಗ ಜಿಲ್ಲೆ . ನಾನು ಸೇರಿದ ಐದು ವರ್ಷಗಳ ನಂತರ ಬೆಥಲ್ಆಂಗ್ಲ ಪ್ರೌಡಶಾಲೆ ಎಂದು ಹೆಸರನು ಬದಲಾಯಿಸಿದರು.ನಂಗೆ ಶಾಲೆಯಲ್ಲಿ ತುಂಬಾ ಖುಷಿ ಆಗಿದು ನಾನು ಐದನೇ ತರಗತಿಗೆ ಹೋದಾಗ ಏಕೆಂದರೆ ನಾನು ನಾಲ್ಕನೇ ತರಗತಿಯವರೆಗೂ ಪೆನ್ಸಿಲ್ ಅಲ್ಲಿ ಬರೆಯುತಿದೆ ಐದನೇ ತರಗತಿಗೆ ಬಂದಾಗ ಪೇನಲ್ಲಿ ಬರೆಯಬೇಕಿತ್ತು ಇದರಿಂದ ತುಂಬಾ ಖುಷಿಯಾಯಿತು. ಇದೇ ರೀತಿ ನಾನು ಪ್ರೈಮರಿ ಮತ್ತು ಹೈಸ್ಕೂಲ್ ಅನು ಅಲ್ಲಿಯೇ ಮುಗಿಸಿದೆ.ನನಗೆ ಫ್ರೀಡಂ ಫೈಟರ್ಸ್ ಪುಸ್ತಕಗಳು ಓದಬೇಕೆಂದರೆ ಬಹಳ್ಳ ಇಷ್ಠಪತು ಓದುತಿದೆ.ನನಗೆ ಡಾ.ಬಿ ಆರ್ ಅಂಬೇಡ್ಕರ್ ಮತ್ತು ಬುದ್ದ ಅವರ ಪುಸ್ತಕ ಎಂದರೆ ಇನ್ನು ಬಹಳ ಇಷ್ಟ. ನಾನು ಅವರ ಅಭಿಮಾನಿ.ನನಗೆ ತ್ರೋಬಾಲ್ ನಲ್ಲಿ ಸ್ಟೇಟ್ ಸರ್ಟಿಫಿಕೇಟ್ ತೊರಕಿದೆ.೧೦ನೆ ತರಗತಿಯಲ್ಲಿ ಇರಬೇಕಾದರೆ ಪ್ರತಿ ಭಾನುವರ ಕ್ರಿಕೆಟ್ ಆಡಲು ಶಾಲೆಯ ಫ್ರೆಂಡ್ಸ್ ಜೊತೆ ಹೋಗುತ್ತಿದೆ .೧೦ನೇ ತರಗತಿಯ ಕೊನೆಯ ದಿನ ತುಂಬಾ ಬೇಸರವಾಯ್ತು . ನಮ್ಮ ಸ್ನೇಹಿತರೆಲ್ಲ ರನು ಬಿಟ್ಟು ಹೋಗಬೇಕೇಂದು ತುಂಬಾ ಬೇಸರವಾಯಿತು. ಫೈನಲ್ ಪರೀಕ್ಷಯಲ್ಲಿ ಶೇ 75 % ತೆಗೆದುಕೊಂಡೇನು. ಇದರಿಂದ ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿಯಾಯಿತು. ಯಲ್ಲರಿಗು ಮನೆಯ ಹತ್ತಿರ ಸಿಹಿಯನ್ನು ಹಂಚಿ ಸಂಬ್ರಮಿಸಿದರೂ. ಆದರೆ ನನಗೆ ಅಷ್ಟು ಅಂಕ ಸಮಾಧಾನ ಆಗಲ್ಲಿಲ.ನಾಮ ಶಾಲೆಯಲ್ಲಿ ನಾನು ಅಧಿಕ ಹಣವನು ಎಲ್ಲರ ಹತ್ತಿರ ಪಡೆದು ಗ್ಲೋಬಲ್ ಕ್ಯಾನ್ಸರ್ ಕನ್ಸರ್ನ್ ಇಂಡಿಯಾ ಎಂಬ ಇನ್ಸ್ಟಿಟ್ಯೂಷನ್ ಅವರಿಗೆ ಕೋಟೆನು. ಇದರ ಪ್ರತಿಫಲವಾಗಿ ನನಗೆ ಅವರ್ಡ್ ಅನು ಕೊಟ್ಟರು. ೧೦ನೆ ತರಗತಿ ಪರೀಕ್ಷೆಯ ನಂತರ ಎಲ್ಲಾ ಫ್ರೆಂಡ್ಸ್ ಜೊತೆ ಮತ್ತೆ ನಮ್ಮ ಟೀಚರ್ಎಸ್ ಜೊತೆ 5 ದಿನದ ಪ್ರವಾಸಕ್ಕೆ ಹೋದೆವು.ತುಂಬಾ ಐತಿಹಾಸಿಕ ಸ್ಥಳಗಳನ್ನು ನೋಡಿದೆವು.ನಂತರ ನಾವು ಎಲ್ಲರೂ ಒಂದೇ ಕಾಲೇಜಿಗೆ ಹೋಗ ಬೇಕೆಂದು ನಿರ್ಧಾರ ಮಾಡಿದೆವು. ಆದರೆ ನಮ್ಮ ದುರದೃಷ್ಟ ಎಲ್ಲರೂ ಬೇರೆ ಬೇರೆ ಕಡೆ ಸೇರಿಕೊಂಡೆವು.ನಾನು ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಾಗರದಲ್ಲಿ ಓದಿದೆನು. ಅಲ್ಲಿನ ವಾತಾವರಣಕ್ಕೆ ಒಂದೀಕೂಲಲ್ಲು ತುಂಬಾ ಕಷ್ಟವಾಯಿತು.ಮೊದಲ ದಿನವೇ ಕಾಲೇಜಿಗೆ ಹೋಗಲು ಭಯವಾಗಿತ್ತು. ಇದರಿಂದ ಹೋಗಲಿಲ. ಏರದನೆ ದಿನ ಹೋಗಿದೆ ನನಗೆ ಏನೋ ಕಳೆದುಕೊಂಡಂತೆ ಆಯಿತು.ನಾನುಅಲ್ಲಿಯೇ ದ್ವಿತೀಯ ಪಿಯುಸಿ ಮುಗಿಸಿದೆ. ಶೇಕಡಾ 70% ತೆಗೆದುಕೊಂಡೇನು. ಪಿಯುಸಿ ನಂತರ 5 ದಿನದ ಪ್ರವಾಸವನ್ನು ಕೈಕೊಂದೆವು. ನಾನು ಕ್ರೈಸ್ಟ್ ಯೂನಿವರ್ಸಿಟಿ ಬಂದದು ಒಂದು ಆಶ್ಚರ್ಯ ಸುಮನೆ ರಜೆ ಎಂದು ಫೋರಮ್ ಅಲ್ಲಿ ಫಿಲ್ಮ್ ನೋಡಲೇಂದು ನಾನು ನಮ್ಮ ಅಣ್ಣನ ಜೊತೆ ಬಂದೆನು ಅದೇನೋ ಇಲ್ಲೇ ಒಂದು ಕಾಲೇಜ್ ಇದ್ದೆ ಅಪ್ಲಿಕೇಶನ್ ತೇಕೆದುಕೊಂದು ಹೋಗೋಣ ಎಂದು ಬಂದೆನು. ಅಪ್ಲಿಕೇಶನ್ ಆಕಿದೇನು 3 ದಿನಗಳ ನಂತರ ನನಗೆ ಸೀಟ್ ಸಿಕ್ಕಿತು. ನಾನು ಅಂದುಕೊಂಡಿರಲಿಲ್ಲ ನನಗೆ ಸೀಟ್ ಸಿಗುತ್ತೆ ಎಂದು. ಯಾರದು ವಾರ ಕಾಲೇಜಿಗೆ ಬಂದೆ ಆಮೇಲೆ ನನಗೆ ತುಂಬಾ ಬೇಜಾರ್ ಆಯಿತು ಎಲ್ಲರೂ ಇಂಗ್ಲಿಷ್ನಲ್ಲಿ ಮಾತ ನಾಡಿದರು ಇದರಿಂದ ನಂಗೆ ತುಂಬಾ ಭಯವಾಯಿತು.ಇದರಿಂದ ಬೇರೆ ಕಾಲೇಜ್ಗೆ ಹೋಗಿಬೇಡೋಣ ಎಂದು ಬೇರೆ ಕಡೆ ಹೋದೆನು. ಆದರೆ ನನಗೆ ಎರಡು ದಿನದಲ್ಲಿ ತಿಳಿಯಿತು ಕ್ರೈಸ್ಟ್ ಯೂನಿವರ್ಸಿಟಿ ವಲ್ಯೂ. ಇದರಿಂದ ನಾನು ಮತೆ ಇಲ್ಲಿಗೆ ಬಂದು ಸೇರಿಕೊಂಡೆ. ಏಕೆಂದರೆ ನಾನು ಇಲ್ಲಿ ಅಡ್ಮಿಷನ್ ವಾಪಸ್ ತೆಗೆದುಕೊಂಡಿರಲಿಲ್ಲ. ಯಕ್ಷಗಾನದಲ್ಲಿ ಬಗವೈಸಿದೇನು.