ಸದಸ್ಯ:Raopavankumar/ನನ್ನ ಪ್ರಯೋಗಪುಟ2

ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಕಲೆಗಳಲ್ಲಿ ಅವಧಾನ ಕಲೆ ಕೂಡ ಒಂದು. ಶತಾವಧಾನಿ ಗಣೇಶ್ ಇವರು ಅಷ್ಟಾವಧಾನವಷ್ಟೇ ಅಲ್ಲದೇ ಶತಾವಧಾನವನ್ನುನಡೆಸಿರುತ್ತಾರೆ. ಗಣೇಶರು ಬಹುಶ್ರುತ ವಿದ್ವಾಂಸರಾಗಿದ್ದಾರೆ. ಅವಧಾನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಪದ್ಯಪಾನ ಎಂಬ ಜಾಲತಾಣದಲ್ಲಿ ಕಾಣಬಹುದು.